Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಕ್ಷಮೆ ಕೋರಿದ ನಟ ಸುದೀಪ್

ಈ ಕಾರಣಕ್ಕೆ ಕ್ಷಮೆ ಕೋರಿದ ನಟ ಸುದೀಪ್
ಬೆಂಗಳೂರು , ಶುಕ್ರವಾರ, 9 ಆಗಸ್ಟ್ 2019 (17:25 IST)
ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳು ಹಾಗೂ ಗೆಳೆಯರ ಹತ್ತಿರ ಕ್ಷಮೆ ಕೇಳಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದಂದು ಅಂದುಕೊಂಡಂತೆ ಆಗಿದ್ದರೆ ಸುದೀಪ್ ನಟಿಸಿರೋ ನಿರೀಕ್ಷಿತ ಪೈಲ್ವಾನ್ ಚಲನಚಿತ್ರದ ಆಡಿಯೋ ಲಾಂಚ್ ಆಗಬೇಕಿತ್ತು.

ಆದರೆ ಆಡಿಯೋ ರಿಲೀಸ್ ದಿನವನ್ನು ಮುಂದೂಡಿರೋ ಸುದೀಪ್, ಈ ಕಾರಣಕ್ಕೆ ಗೆಳೆಯರ ಹತ್ತಿರ ಕ್ಷಮೆ ಕೇಳಿದ್ದಾರೆ.  

ಉತ್ತರ ಕರ್ನಾಟಕ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಎಲ್ಲ ತಂಡವನ್ನ ಪರಿಹಾರ ಕಾರ್ಯಕ್ಕೆ ನೆರವಾಗಲು ಅಲ್ಲಿಗೆ ಕಳಿಸಲಾಗಿದೆ. ಈ ಕಾರಣಕ್ಕೆ ಪೈಲ್ವಾನ್ ಫಿಲ್ಮ್ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹಾಕಲಾಗಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಒಂದು ನಾಯಿ ಸತ್ತದ್ದಕ್ಕೆ ಮೂರು ಚಿರತೆಗಳನ್ನು ಕೊಂದ ಭೂಪ