Select Your Language

Notifications

webdunia
webdunia
webdunia
webdunia

ಒಂದು ನಾಯಿ ಸತ್ತದ್ದಕ್ಕೆ ಮೂರು ಚಿರತೆಗಳನ್ನು ಕೊಂದ ಭೂಪ

ಒಂದು ನಾಯಿ ಸತ್ತದ್ದಕ್ಕೆ ಮೂರು ಚಿರತೆಗಳನ್ನು ಕೊಂದ ಭೂಪ
ಹರಿದ್ವಾರ , ಶುಕ್ರವಾರ, 9 ಆಗಸ್ಟ್ 2019 (17:11 IST)
ನಾಯಿ ಸಾವಿಗೆ ಚಿರತೆಗಳೇ ಕಾರಣ ಅಂತ ಮೂರು ಚಿರತೆಗಳನ್ನು ಭೂಪನೊಬ್ಬ ಕೊದಿರೋ ಘಟನೆ ನಡೆದಿದೆ.

ಆರೋಪಿ ಸಾಕಿದ ಮೂರು ನಾಯಿ ಮರಿಗಳನ್ನು ಚಿರತೆಯೊಂದು ಹೊತ್ತುಕೊಂಡು ಹೋಗಿತ್ತು. ಅದರಲ್ಲಿ ಒಂದನ್ನು ಕೊಂದು ಸಾಯಿಸಿದ್ದರೆ, ಇನ್ನೆರಡು ಮರಿಗಳು ಗಂಭೀರ ಗಾಯಗೊಂಡಿದ್ದವು.

ಇದರಿಂದ ರೋಸಿ ಹೋಗಿದ್ದ ನಾಯಿ ಸಾಕಿದ ಮಾಲೀಕ, ಸತ್ತ ನಾಯಿ ದೇಹದ ಮೇಲೆ ವಿಷ ಹಾಕಿ ಕಾಡಿನಲ್ಲಿ ಬಿಸಾಕಿದ್ದಾನೆ. ಚಿರತೆಗಳಿಗೆ ವಿಷ ಹಾಕಿ ಮೂರು ಚಿರತೆಗಳ ಸಾವಿಗೆ ಕಾರಣ ಆಗಿದ್ದಾನೆ.

ಹರಿದ್ವಾರದಲ್ಲಿ ಘಟನೆ ನಡೆದಿದ್ದು, ಆರೋಪಿ ಸುಖಪಾಲ್ ಎಂಬಾತನನ್ನ ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಭೀಮಾ ನದಿಗೆ 2.74 ಲಕ್ಷ ಕ್ಯೂಸೆಕ್ಸ್ ನೀರು: ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಬಿಜೆಪಿ ಸಂಸದ