Select Your Language

Notifications

webdunia
webdunia
webdunia
webdunia

ದಿನಸಿ ತರಲು ಹೋದ ಬಾಲೆಗೆ ಕಾಮುಕರು ಮಾಡಿದ್ದು ಕೇಳಿದರೆ ಬೆಚ್ಚಿ ಬೀಳುತ್ತೀರಿ!

ದಿನಸಿ ತರಲು ಹೋದ ಬಾಲೆಗೆ ಕಾಮುಕರು ಮಾಡಿದ್ದು ಕೇಳಿದರೆ ಬೆಚ್ಚಿ ಬೀಳುತ್ತೀರಿ!
ಇಂಧೋರ್ , ಮಂಗಳವಾರ, 8 ಸೆಪ್ಟಂಬರ್ 2020 (12:49 IST)
ಇಂಧೋರ್: ದಿನಸಿ ತರಲು ಹೊರಗೆ ಹೋದ 12 ವರ್ಷದ ಬಾಲಕಿಯನ್ನು ಮೂವರು ಕಾಮುಕರು ನಿರ್ಜನ ಪ್ರದೇಶನಕ್ಕೆ ಕರೆದೊಯ್ದು ಮಾನಭಂಗ ಮಾಡಿದ್ದಲ್ಲದೆ, ಆಕೆಯನ್ನು ನೀರಿನಲ್ಲಿ ಮುಳುಗಿಸಿ ಜೀವ ತೆಗೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
 


ಶನಿವಾರ ಈ ಧಾರುಣ ಘಟನೆ ನಡೆದಿದ್ದು, ಮೂವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ನಶೆಯಲ್ಲಿ ಕಾಮುಕರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಮೂವರೂ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ಕೆಲವೇ ದೂರದಲ್ಲಿ ಆಕೆಯ ಶವ ಪತ್ತೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಗಡಿಯಲ್ಲಿ ಭಾರತ-ಚೀನಾ ಯೋಧರ ಗುಂಡಿನ ಕಾಳಗ