Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮತ್ತೆ ಐಟಿ ಶಾಕ್: ಯಾರು ಯಾರಿಗೆ?

ರಾಜ್ಯದಲ್ಲಿ ಮತ್ತೆ ಐಟಿ ಶಾಕ್: ಯಾರು ಯಾರಿಗೆ?
ಚಿಕ್ಕೋಡಿ , ಬುಧವಾರ, 10 ಏಪ್ರಿಲ್ 2019 (16:37 IST)
ರಾಜ್ಯದಲ್ಲಿ ಮತ್ತೆ ಐಟಿ ದಾಳಿ ಮುಂದುವರಿದಿದೆ.

ಮುಂದುವರೆದ ಐಟಿ ದಾಳಿ ಹಿನ್ನೆಲೆಯಲ್ಲಿ ಇಂದು ಬೆಳಗಾವಿ  ಜಿಲ್ಲೆಯ ಚಿಕ್ಕೋಡಿ ಪಟ್ಟಣ ಹಾಗೂ ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಐಟಿ ರೆಡ್ ನಡೆದಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಆಪ್ತರೆಂದು ಹೇಳಲಾಗುತ್ತಿರುವ ಗುತ್ತಿಗೆದಾರ ಪ್ರಕಾಶ್ ವಂಟಮುತ್ತೆ ಮತ್ತು ರುದ್ರಗೌಡ ಪಾಟೀಲ ಎಂಬ ಗುತ್ತಿಗೆದಾರರ ಮನೆ ಹಾಗೂ ಕಚೇರಿ ಮೆಲೆ ಐಟಿ ದಾಳಿ ನಡೆದಿದೆ.

ಐಟಿ ಅಧಿಕಾರಿಗಳು ತೀವ್ರ ಶೋಧನೆ ನಡೆಸುತ್ತಿದ್ದು, ಪ್ರಮುಖ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಾಂಸ್ಕೃತಿಕ ನಗರಿಯಲ್ಲಿ ಬಿಎಸ್ಪಿ ಸಮಾವೇಶ; ಮಾಯಾವತಿ ಪ್ರಚಾರ