Select Your Language

Notifications

webdunia
webdunia
webdunia
webdunia

ಆರೋಗ್ಯವಾಗಿದ್ದೇವೆ; ಬಿಜೆಪಿಯವರು ನಮಗೇಕೆ ಆಪರೇಷನ್ ಮಾಡ್ತಾರೆ

ಆರೋಗ್ಯವಾಗಿದ್ದೇವೆ; ಬಿಜೆಪಿಯವರು ನಮಗೇಕೆ ಆಪರೇಷನ್ ಮಾಡ್ತಾರೆ
ಬೆಂಗಳೂರು , ಸೋಮವಾರ, 27 ಮೇ 2019 (17:27 IST)
ನಾವು ಆರೋಗ್ಯವಾಗಿದ್ದೇವೆ, ನಮಗೇಕೆ ಆಪರೇಷನ್ ಮಾಡ್ತಾರೆ ಬಿಜೆಪಿಯವರು ಅಂತ ಸಚಿವರೊಬ್ಬರು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಆಪರೇಷನ್ ಕಮಲ ‌ವಿಚಾರ ಕುರಿತು ಸಚಿವ ಆರ್.ವಿ.ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಅವರಿಗೆ ಈಗ ಹೊಸ  ಹುರುಪು ಬಂದಿದೆ. ಅವರು ಆಪರೇಷನ್ ಪ್ರಯತ್ನ ಮಾಡ್ತಿದ್ದಾರೆ. ಒಂದು ವರ್ಷದಿಂದಲೂ ಅದನ್ನೇ ಮಾಡುತ್ತಲೇ ಇದ್ದಾರೆ. ಆದರೂ ರಾಜ್ಯದ ಮೈತ್ರಿ ಸರ್ಕಾರ ಮುಂದುವರಿಯಲಿದೆ.

ನಾವು ಆರೋಗ್ಯವಾಗಿದ್ದೇವೆ, ನಮಗೇಕೆ ಆಪರೇಷನ್ ಮಾಡ್ತಾರೆ? ಅವರ ಆಪರೇಷನ್ ಏನೂ ಆಗಲ್ಲ ಅಂತ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ; ಜೆಡಿಎಸ್ ಗೆ ಶಾಕ್ ನೀಡಿದ್ಯಾಕೆ?