Select Your Language

Notifications

webdunia
webdunia
webdunia
webdunia

ಕನ್ನಡ ಉಳಿಸಿ ಬೆಳೆಸುವುದಕ್ಕಾಗಿ ವಾಟಾಳ್ ನಾಗರಾಜ್ ಧರಣಿ

Watal Nagaraj Dharani to save and develop Kannada
bangalore , ಶನಿವಾರ, 25 ಫೆಬ್ರವರಿ 2023 (14:48 IST)
ಸದಾ ಒಂದಲ್ಲ ಒಂದು ಚಳುವಳಿಗೆ ಹೆಸರುವಾಸಿಯಾದ ವಾಟಾಳ್ ನಾಗರಾಜ್ ಕನ್ನಡ ಉಳಿಸಿ ಕನ್ನಡ ಬೆಳಿಸಿ ಎಂದು ಒತ್ತಾಯಿಸಿ ಭಾನುವರು ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಧರಣಿ ಮಾಡಲಿದ್ದಾರೆ.
 
ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಕನ್ನಡಿಗ ರಾಜಕಾರಣಿ ನಾಡು ನುಡಿ ಜಲ  ಭಾಷೆ ಗಡಿ ವಿಚಾರದಲ್ಲಿ ಗಟ್ಟಿಯಾದ  ಧ್ವನಿಯಿಂದ ಗರ್ಜಿಸುವಂತಹ ಒಬ್ಬ ನಾಯಕ ಗೆದ್ದು ಬರಬೇಕು. ಇಲ್ಲಿ ಪರಭಾಷಿಕರ ದಬ್ಬಾಳಿಕೆ ಮಿತಿಮೀರಿದೆ .ಹೀಗಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಧರಣಿ ನಡೆಸಲಾಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಡಿಯೋ ಗೇಮ್ ಕಸಿದುಕೊಂಡಿದ್ದಕ್ಕೆ ಮಾರಣಾಂತಿಕ ಹಲ್ಲೆ!