Select Your Language

Notifications

webdunia
webdunia
webdunia
webdunia

ಇದು ದೇವರು ಕೊಟ್ಟ ಶಿಕ್ಷೆ- ಎಚ್.ವಿಶ್ವನಾಥ್ ಗೆ ಸಾ.ರಾ.ಮಹೇಶ್ ಟಾಂಗ್

ಇದು ದೇವರು ಕೊಟ್ಟ ಶಿಕ್ಷೆ- ಎಚ್.ವಿಶ್ವನಾಥ್ ಗೆ ಸಾ.ರಾ.ಮಹೇಶ್ ಟಾಂಗ್
ಮೈಸೂರು , ಮಂಗಳವಾರ, 1 ಡಿಸೆಂಬರ್ 2020 (10:54 IST)
ಮೈಸೂರು : ವಿಶ್ವನಾಥ್-ಮಹೇಶ್ ಆಣೆ ಪ್ರಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆಣೆ ಹರಕೆ ತೀರಿಸಿದ್ದಾರೆ.

ಹಣ ಪಡೆದು ಬಿಜೆಪಿಗೆ ಹೋಗಿದ್ದಾರೆಂದು ವಿಶ್ವನಾಥ್ ವಿರುದ್ಧ ಮಹೇಶ್ ಆರೋಪ ಮಾಡಿದ ಹಿನ್ನಲೆಯಲ್ಲಿ ಕಳೆದ ವರ್ಷ ಚಾಮುಂಡಿ ದೇಗುಲದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಚಾಮುಂಡಿ ಮುಂದೆ ಆಣೆ ಮಾಡಲಿ ಎಂದು ಸವಾಲು ಹಾಕುವುದರ ಮೂಲಕ  ಇಬ್ಬರಿಂದ ಆಣೆ ರಾಜಕೀಯ ಪ್ರಹಸನ ನಡೆದಿತ್ತು.

ಹಾಗೇ ಈ ಘಟನೆಗೆ ಸಂಬಂಧಿಸಿದಂತೆ ಇಂದು ದೇವಿಗೆ ತಪ್ಪು ಕಾಣಿಕೆ ಸಲ್ಲಿಸಿದ ಶಾಸಕ ಸಾ.ರಾ.ಮಹೇಶ್ ಈ ವೇಳೆ ಅನರ್ಹವಾದ ಎಚ್.ವಿಶ್ವನಾಥ್ ಗೆ ಟಾಂಗ್ ನೀಡಿದ್ದು, ಇದು ದೇವರು ಕೊಟ್ಟ ಶಿಕ್ಷೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೃತ ತಂದೆ-ತಾಯಿಯೊಂದಿಗೆ ದಿನ ಕಳೆಯುತ್ತಿದ್ದ ಪುತ್ರಿ!