Select Your Language

Notifications

webdunia
webdunia
webdunia
webdunia

ಮೈಸೂರು ಡಿಸಿ ರೋಹಿಣಿ ವಿರುದ್ಧ ಸಾ.ರಾ.ಮಹೇಶ್ ಗರಂ

ಮೈಸೂರು ಡಿಸಿ ರೋಹಿಣಿ ವಿರುದ್ಧ ಸಾ.ರಾ.ಮಹೇಶ್ ಗರಂ
ಮೈಸೂರು , ಶನಿವಾರ, 28 ನವೆಂಬರ್ 2020 (11:39 IST)
ಮೈಸೂರು : ಪ್ರಚಾರದ ಅವಶ್ಯಕತೆ ಇದ್ರೆ ಡಿಸಿ ಹುದ್ದೆಗೆ ರಾಜೀನಾಮೆ ನೀಡಿ ಮೈಸೂರು ಜಿಲ್ಲೆಯಲ್ಲೇ ಚುನಾವಣೆಗೆ ನಿಲ್ಲಿ ಎಂದು ಮೈಸೂರು ಡಿಸಿ ರೋಹಿಣಿ ವಿರುದ್ಧ ಸಾ.ರಾ.ಮಹೇಶ್ ಗರಂ ಆಗಿದ್ದಾರೆ.

ಮೈಸೂರಿನಲ್ಲಿ  ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ , ತಮ್ಮ ಪ್ರಚಾರಕ್ಕಾಗಿ ಕೆಲಸ ಮಾಡಬೇಡಿಯೆಂದು ಡಿಸಿ ರೋಹಿಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಹತ್ತಿರ ಇರುವ ದಾಖಲೆಗಳನ್ನು ಬಹಿರಂಗಪಡಿಸಬಹುದು. ಆದ್ರೆ ಹೆಣ್ಣು ಮಗಳೆಂದು ಸುಮ್ಮನಿದ್ದೇನೆ. ಒಂದೊಂದು ಚುನಾವಣೆ ಐಎಎಸ್ ಗೆ ಸಮ. ಸಿಎಂ ಬಂದರೂ ಆ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಬೇಕು. ಜನರಿಗೆ ಒಳ್ಳೆಯದು ಮಾಡಬೇಕಾದರೆ ಶಾಸಕರ ಜತೆ ಚರ್ಚಿಸಿ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಲಸಿಕೆ ತಯಾರಿಕಾ ಲ್ಯಾಬ್ ಗೆ ಪ್ರಧಾನಿ ಮೋದಿ ಭೇಟಿ