Select Your Language

Notifications

webdunia
webdunia
webdunia
webdunia

ಹೆಲಿಕಾಪ್ಟರ್ ನೋಡಲು ಮುಗಿಬಿದ್ದ ರಾಮನಗರ ಜನರು

ಹೆಲಿಕಾಪ್ಟರ್ ನೋಡಲು ಮುಗಿಬಿದ್ದ ರಾಮನಗರ ಜನರು
ramanagara , ಶನಿವಾರ, 23 ಜುಲೈ 2022 (18:50 IST)
ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದೆ.ಕನಕಪುರ ನಗರದ ಹೊರ ವಲಯದ ಎಸ್ ಬಿ ಕಲ್ಯಾಣ ಮಂಟಪದ ಹಿಂಭಾಗ ಘಟನೆ ನಡೆದಿದೆ‌.ಇನ್ನು ತಮಿಳುನಾಡಿನ ಕಡೆಯಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ವೇಳೆ ಘಟನೆ ನಡೆದಿದ್ದು,
ಕೆಲ ಕಾಲದ ನಂತರ ಹೆಲಿಕಾಪ್ಟರ್ ದುರಸ್ತಿ ಕಾರ್ಯ ನಡೆದಿದೆ. ಇನ್ನು ಸನಿಹದಲ್ಲಿದ್ದ ಕನಕಪುರ ಜನರು ಹೆಲಿಕಾಪ್ಟರ್ ನೋಡಲು  ಮುಗಿಬಿದ್ದಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪ ವಿರೋಧ ಅಮ್ ಆದ್ಮಿ ಪಾರ್ಟಿಯಿಂದ ಧರಣಿ