Select Your Language

Notifications

webdunia
webdunia
webdunia
webdunia

ಈಶ್ವರಪ್ಪ ವಿರೋಧ ಅಮ್ ಆದ್ಮಿ ಪಾರ್ಟಿಯಿಂದ ಧರಣಿ

ಈಶ್ವರಪ್ಪ ವಿರೋಧ ಅಮ್ ಆದ್ಮಿ ಪಾರ್ಟಿಯಿಂದ ಧರಣಿ
bangalore , ಶನಿವಾರ, 23 ಜುಲೈ 2022 (18:48 IST)
ಗುತ್ತಿಗೆದಾರ ಸಂತೋಷ್​ಪಾಟೀಲ್​ ಆತ್ಮಹತ್ಯೆ ವಿಚಾರವಾಗಿ ಕೆ.ಎಸ್​ಈಶ್ವರಪ್ಪಗೆ ರಿಲೀಫ್​ ನೀಡಲಾಗಿದೆ. ಹೀಗಾಗಿ  ಸರ್ಕಾರ ವಿರುದ್ಧ ಆಪ್​ ಕಾರ್ಯಕರ್ತರು ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.ಇನ್ನು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ ಆಫ್ ಕಾರ್ಯಕರ್ತರು ಈಶ್ವರಪ್ಪ ವಿರುದ್ಧ ಮರು ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದಾರೆ.ಇನ್ನು ಇದೇ ವೇಳೆ ಸರ್ಕಾರದ ವಿರುದ್ಧ ಫ್ಲೆಕ್ಸ್ ಹಿಡಿದು, ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.ಮೃತ ಸಂತೋಷ್​ ಪಾಟೀಲ್​ಗೆ ನ್ಯಾಯ ಕೊಡಿಸುವಂತೆ ಆಗ್ರಹಪಡಿಸಿದ್ದಾರೆ.ಅಷ್ಟೇ ಅಲ್ಲದೆ ವ್ಯಾಪಕ ಅಕ್ರೋಶ ಹೊರಹಾಕಿದ ಆಮ್​ ಆದ್ಮಿ ಪಾರ್ಟಿ ಕಾರ್ಯಕರ್ತರು ಕೂಡಲೇ ಸೂಕ್ತ ತನಿಖೆ ಮಡೆಸಬೇಕು ಇಲ್ಲವಾದಲಿ ಉಗ್ರಮಟ್ಟದ ಹೋರಾಟದ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಮೆಟ್ರೋ ಬೋಗಿ ನಿರ್ಮಾಣಕ್ಕೆ ವಿದೇಶಿ ಕಂಪನಿ ಮೊರೆ