Webdunia - Bharat's app for daily news and videos

Install App

ಪಂಜಾಬ್​​ನ ಕೈ ಪಾಳಯದಲ್ಲಿ ಎದ್ದಿದ್ದ ಬಿಕ್ಕಟ್ಟು

Webdunia
ಶನಿವಾರ, 18 ಸೆಪ್ಟಂಬರ್ 2021 (21:34 IST)
ಪಂಜಾಬ್​​ನ ಕೈ ಪಾಳಯದಲ್ಲಿ ಎದ್ದಿದ್ದ ಬಿಕ್ಕಟ್ಟುಗಳು ಶಮನವಾಗದ ಹಿನ್ನೆಲೆ ಪಂಜಾಬ್​ ಸಿಎಂ ಅಮರೇಂದರ್​ ಸಿಂಗ್ ರನ್ನು ಹೈಕಮಾಂಡ್​ ಸಂಜೆ 4 ಗಂಟೆಗೆ ರಾಜೀನಾಮೆ ಕೇಳಿದೆ. ಈಗಾಗಲೇ ಪಂಜಾಬ್​ನಲ್ಲಿ ಚುನಾವಣೆ ಘೋಷಣೆ ಮಾಡಲಾಗಿದೆ. 
ಇನ್ನು ಸುಮಾರು ದಿನಗಳಿಂದ  ಅಮರೇಂದರ್​ ಸಿಂಗ್ ಹಾಗೂ ನವಜೋತ್​ ಸಿಂಗ್​ ಸಿಧು ನಡುವೆ ಇದ್ದ ಅಸಮಧಾನ ಕಡಿಮೆಯಾಗಿರಲಿಲ್ಲ.  ಇನ್ನು ಈ ಬೆನ್ನಲೆ ಕಾಗ್ರೆಂಸ್​ ಹೈಕಮಾಂಡ್​ ಇಂದು 5 ಗಂಟೆಗೆ 
 ಸಭೆ ಕರೆದಿದ್ದು, ಸಭೆಯಲ್ಲಿ ಪಂಜಾಬ್​ನ  ಶಾಸಕರು ಭಾಗಿಯಾಗಲಿದ್ದು ರಾಜೀನಾಮೆ ಕುರಿತು ಚರ್ಚೆ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy stampede: ಪೊಲೀಸರು ಸೆಲೆಬ್ರೇಷನ್ ಬೇಡ ಎಂದಿದ್ರೂ ಹಠ ಹಿಡಿದವರು ಇವರೇ

Chinnaswamy stampede: ಅಣ್ಣಾವ್ರು ತೀರಿಕೊಂಡಾಗಲೂ ಹೀಗೇ ಆಗಿತ್ತು

Karnataka Weather: ಮಳೆಯಿಂದ ಸಾಕು ಸಾಕಾಗಿದ್ದರೆ ಈ ಅಪ್ ಡೇಟ್ ಗಮನಿಸಿ

Chinnaswamy Stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಿಎಂ ನಿಖರ ಮಾಹಿತಿ

Chinnaswamy Stampede: ಸ್ಥಳದಲ್ಲಿದ್ದವರು ಪ್ರಾಣ ಉಳಿಸಲು ಯತ್ನಿಸಿದರು: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣವೇನು video

ಮುಂದಿನ ಸುದ್ದಿ
Show comments