Webdunia - Bharat's app for daily news and videos

Install App

ಪಂಜಾಬ್​​ನ ಕೈ ಪಾಳಯದಲ್ಲಿ ಎದ್ದಿದ್ದ ಬಿಕ್ಕಟ್ಟು

Webdunia
ಶನಿವಾರ, 18 ಸೆಪ್ಟಂಬರ್ 2021 (21:34 IST)
ಪಂಜಾಬ್​​ನ ಕೈ ಪಾಳಯದಲ್ಲಿ ಎದ್ದಿದ್ದ ಬಿಕ್ಕಟ್ಟುಗಳು ಶಮನವಾಗದ ಹಿನ್ನೆಲೆ ಪಂಜಾಬ್​ ಸಿಎಂ ಅಮರೇಂದರ್​ ಸಿಂಗ್ ರನ್ನು ಹೈಕಮಾಂಡ್​ ಸಂಜೆ 4 ಗಂಟೆಗೆ ರಾಜೀನಾಮೆ ಕೇಳಿದೆ. ಈಗಾಗಲೇ ಪಂಜಾಬ್​ನಲ್ಲಿ ಚುನಾವಣೆ ಘೋಷಣೆ ಮಾಡಲಾಗಿದೆ. 
ಇನ್ನು ಸುಮಾರು ದಿನಗಳಿಂದ  ಅಮರೇಂದರ್​ ಸಿಂಗ್ ಹಾಗೂ ನವಜೋತ್​ ಸಿಂಗ್​ ಸಿಧು ನಡುವೆ ಇದ್ದ ಅಸಮಧಾನ ಕಡಿಮೆಯಾಗಿರಲಿಲ್ಲ.  ಇನ್ನು ಈ ಬೆನ್ನಲೆ ಕಾಗ್ರೆಂಸ್​ ಹೈಕಮಾಂಡ್​ ಇಂದು 5 ಗಂಟೆಗೆ 
 ಸಭೆ ಕರೆದಿದ್ದು, ಸಭೆಯಲ್ಲಿ ಪಂಜಾಬ್​ನ  ಶಾಸಕರು ಭಾಗಿಯಾಗಲಿದ್ದು ರಾಜೀನಾಮೆ ಕುರಿತು ಚರ್ಚೆ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments