Select Your Language

Notifications

webdunia
webdunia
webdunia
webdunia

ಪುಡಿರೌಡಿಗಳು ಮಾಡಿದ್ದ ಕೃತ್ಯಕ್ಕೆ ಬಾರ್ ಗಡಗಡ

ಆಟೋ ಚಾಲಕ
ಬೆಂಗಳೂರು , ಶುಕ್ರವಾರ, 15 ನವೆಂಬರ್ 2019 (18:30 IST)
ಪುಡಿ ರೌಡಿಗಳು ಬಾರ್ ವೊಂದರಲ್ಲಿ ಮಾಡಿರೋ ಕೃತ್ಯಕ್ಕೆ ಬಾರ್ ನಲ್ಲಿದ್ದ ಮಂದಿ ಬೆಚ್ಚಿ ಬಿದ್ದಿದ್ದಾರೆ.

ಬೆಂಗಳೂರಿನ ರಾಘವನಗರದಲ್ಲಿ ಘಟನೆ ನಡೆದಿದೆ.

ಆಟೋ ಚಾಲಕ ಸತೀಶ್ ಎಂಬಾತ ಬಾರ್ ನಲ್ಲಿದ್ದ ಕಿಡಿಗೇಡಿಗಳನ್ನು ದುರುಗುಟ್ಟಿ ನೋಡಿದ್ದಾರೆ. ಇದರಿಂದ ಕೆರಳಿದ ಕಿಡಿಗೇಡಿಗಳು ಮನಸೋ ಇಚ್ಛೆ ಥಳಿಸಿದ್ದಾರೆ.

ಗಾಯಗೊಂಡಿರೋ ಸತೀಶ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹಲ್ಲೆ ಮಾಡಿರೋ ಆರೋಪಿಗಳಾದ ಜೋಗಯ್ಯ, ವಿಕ್ಕಿ, ಪುನಿತ್ ಸೇರಿ ನಾಲ್ಕು ಕಿಡಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಕೆರೆ ತುಂಬಿಸಿದ್ದಕ್ಕೆ ಬಿಜೆಪಿಗೆ ವೋಟ್ ಹಾಕಿ ಎಂದ ಸಚಿವ