ಸಿದ್ದರಾಮಯ್ಯನ ಕಂಡ್ರೆ ಮರುಕ ಆಗ್ತಾ ಇದೆ : ಆರ್ ಅಶೋಕ್..

Webdunia
ಮಂಗಳವಾರ, 21 ಮಾರ್ಚ್ 2023 (18:01 IST)
ನನಗೂ ಸಿದ್ದರಾಮಯ್ಯ ಕಂಡ್ರೆ ಮರುಕ ಆಗ್ತಿದೆ.ಕಳೆದ ಆರು ತಿಂಗಳು ಸಿದ್ದರಾಮಯ್ಯ ಓಡು ಮಗಾ ಓಡು ಮಗಾ ಅಂತಾ ಓಡ್ತಾವ್ರೆ.ಎಲ್ಲು ಹೋದ್ರು ಕ್ಷೇತ್ರ ಸಿಕ್ತಿಲ್ಲ.ಒಂದ್ಕಡೆ ಊರಿಗೌಡ ನಂಜೇಗೌಡ ನೋಡಿ ಊರಿ ಹತ್ಕೊಂಡಿದೆ.ಈಗ ವರುಣ ಕ್ಷೇತ್ರ ಅಂತಾವ್ರೆ .ನನ್ನ ಪ್ರಕಾರ ವರುಣಾದಲ್ಲೂ ನಿಲ್ಲಲ್ಲ ಅನ್ಸುತ್ತೆ.ಯಾಕೆಂದರೆ ಅಲ್ಲೂ ಸಿದ್ದರಾಮಯ್ಯ ಸೋಲ್ತಾರೆ.ಟಿಪ್ಪು ಸುಲ್ತಾನ್ ಹಿಂದೆ ಅದೇ ಪರಿಸ್ಥಿತಿ.ಟಿಪ್ಪು ಜಯಂತಿ ಮಾಡಿದ್ದು ತಪ್ಪು ಅಂತ ಸಿದ್ದರಾಮಯ್ಯ ಕ್ಷಮಾಪಣೆ ಕೇಳಬೇಕು.ಹೀಗೆ ಹೇಳಿದರೆ ಜನರು ಯಾವುದಾದರೂ ಕ್ಷೇತ್ರ ಸಿದ್ದರಾಮಯ್ಯಗೆ ಕೊಡಬಹುದು.ಇಲ್ಲ ಅಂದ್ರೆ ಓಡು ಓಡು ಮಗಾ ಸಿದ್ದರಾಮಯ್ಯ ಓಡಬೇಕು .ಸಿದ್ದರಾಮಯ್ಯ ಎಲ್ಲಾ ಬೇರೆ ರಾಜ್ಯ ನೋಡಿಕೊಳ್ಳಬೇಕು.ಇಲ್ಲಂತೂ ಅವರಿಗೆ ಕ್ಷೇತ್ರ ಸಿಗಲ್ಲ.ಟಿಪ್ಪು ಜಯಂತಿ ಮಾಡಿದ್ದ ತಪ್ಪಿಗೆ ಬೇರೆ ರಾಜ್ಯ ನೋಡ್ಕೋಬೇಕು ಎಂದು ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಗಿಯದ ಇಂಡಿಗೋ ವಿಮಾನದ ರಗಳೆ: ಹುಬ್ಬಳ್ಳಿಯಲ್ಲಿ ವಧು ವರರಿಲ್ಲದೇ ನಡೆದ ನಡೆದ ಆರತಕ್ಷತೆ

ಕುರ್ಚಿ ಕದನದ ಬೆನ್ನಲ್ಲೇ ಸಚಿವರಿಗೆ ಖಡಕ್ ಸೂಚನೆ ಕೊಟ್ಟ ಸಿಎಂ ಸಿದ್ದರಾಮಯ್ಯ

ವ್ಲಾಡಿಮಿರ್ ಪುಟಿನ್ ಗೆ ವಿಶೇಷ ಗಿಫ್ಟ್ ಕೊಟ್ಟ ಪ್ರಧಾನಿ ಮೋದಿ: ಇದರಲ್ಲೇ ಇರೋದು ಸ್ಪೆಷಾಲಿಟಿ

ಭಾರತಕ್ಕೆ ಬಂದ ವ್ಲಾಡಿಮಿರ್ ಪುಟಿನ್ ಎಲ್ಲೂ ಮಾಡದ ಕೆಲಸವನ್ನು ಇಲ್ಲಿ ಮಾಡಿದ್ರು

ಮುಂದಿನ ಸುದ್ದಿ
Show comments