Select Your Language

Notifications

webdunia
webdunia
webdunia
webdunia

ಮಹಾಸಂಸ್ಥಾನ ಮಠದಲ್ಲಿ ನಾಗರಪಂಚಮಿ ಸಂಭ್ರಮ

ಮಹಾಸಂಸ್ಥಾನ ಮಠದಲ್ಲಿ  ನಾಗರಪಂಚಮಿ ಸಂಭ್ರಮ
ಬೆಂಗಳೂರು , ಸೋಮವಾರ, 5 ಆಗಸ್ಟ್ 2019 (18:40 IST)
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ  ನಾಗರಪಂಚಮಿ ಹಬ್ಬದ ಮನೆ ಮಾಡಿದೆ.

ಪ್ರಖ್ಯಾತ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಅಭಿಷೇಕ, ಹೋಮ, ವಿಶೇಷ ಪೂಜೆ ನೆರವೇರಿಸಲಾಯಿತು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು.

ನಾಗರ ಪಂಚಮಿ ಹಬ್ಬದಲ್ಲಿ ಪಾಲ್ಗೊಂಡ ಭಕ್ತರು ಧನ್ಯತಾ ಭಾವ ಮೆರೆದ್ರು. ಜಗದ್ಗುರುಗಳು ಆಶೀರ್ವಾದ ಪಡೆದುಕೊಂಡ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಬಂಡಿಗಳಲ್ಲಿ ಬಂದ ರೈತರು ಮಾಡಿದ್ದೇನು?