Select Your Language

Notifications

webdunia
webdunia
webdunia
webdunia

ಮೈಸೂರು ದಸರಾ ಮೇಲೆ ಬಿದ್ದ ಕರಿನೆರಳು ಯಾರದ್ದು?

ಮೈಸೂರು ದಸರಾ ಮೇಲೆ ಬಿದ್ದ ಕರಿನೆರಳು ಯಾರದ್ದು?
ಬೆಂಗಳೂರು , ಶುಕ್ರವಾರ, 21 ಆಗಸ್ಟ್ 2020 (17:36 IST)
ಈ ಬಾರಿಯ ಪ್ರಖ್ಯಾತ ಮೈಸೂರು ದಸರಾ ಮೇಲೆಯೂ ಡೆಡ್ಲಿ ಕೊರೊನಾ ಎಫೆಕ್ಟ್ ಕಂಡುಬಂದಿದೆ.

ಪ್ರತಿ ವರ್ಷದಂತೆ ಮೈಸೂರು ದಸರಾವನ್ನು ಅದ್ದೂರಿ ಆಚರಣೆ ಮಾಡುವುದಕ್ಕೆ ಸರಕಾರ ಕಡಿವಾಣ ಹಾಕಿದೆ.

ಸಾಂಪ್ರದಾಯಿಕ ಆಚರಣೆಗಳನ್ನು ಮಾಡಬೇಕು. ಅದ್ದೂರಿತನಕ್ಕೆ ಕಡಿವಾಣ ಹಾಕಬೇಕು.

ಸರಳವಾಗಿಯೇ ದಸರಾ ಆಚರಣೆ ಮಾಡಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶೀಘ್ರವಾಗಿ ದಸರಾ ಆಚರಣೆ ಕುರಿತು ಅಧಿಕೃತ ಮಾಹಿತಿ ಒದಗಿಸಲಿರುವುದಾಗಿ ಸಿಎಂ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೆಂಕಿ ಹಚ್ಚು ಅಂದೋರ ಹತ್ತಿರ ನಷ್ಟ ವಸೂಲಿ ಮಾಡ್ತೇವೆ ಎಂದ ಸಚಿವ