Select Your Language

Notifications

webdunia
webdunia
webdunia
webdunia

ಬೆಂಕಿ ಹಚ್ಚು ಅಂದೋರ ಹತ್ತಿರ ನಷ್ಟ ವಸೂಲಿ ಮಾಡ್ತೇವೆ ಎಂದ ಸಚಿವ

ಬೆಂಕಿ ಹಚ್ಚು ಅಂದೋರ ಹತ್ತಿರ ನಷ್ಟ ವಸೂಲಿ ಮಾಡ್ತೇವೆ ಎಂದ ಸಚಿವ
ಹಾಸನ , ಶುಕ್ರವಾರ, 21 ಆಗಸ್ಟ್ 2020 (15:49 IST)
ರಾಜಧಾನಿಯಲ್ಲಿ ನಡೆದ ಗಲಭೆಯಲ್ಲಿ ಆಗಿರುವ ನಷ್ಟವನ್ನು ವಸೂಲಿ ಮಾಡುವ ಕುರಿತು ಸಚಿವರು ದಿಟ್ಟ ಹೇಳಿಕೆ ನೀಡಿದ್ದಾರೆ.

ಗಲಭೆಯಲ್ಲಿ ಯಾರು ಯಾರು ನಷ್ಟ ಮಾಡಿದ್ದರೋ ಅವರ ಹತ್ತಿರ ಹಣ ಇಲ್ಲದಿದ್ದರೆ ಆಗ ಅವರಿಗೆ ಬೆಂಕಿ ಹಚ್ಚು ಎಂದು ಹೇಳಿದವರಿಂದ ನಷ್ಟ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಗಲಭೆಗೆ ಪ್ರಚೋದನೆ ಮಾಡಿದವರು, ಗಲಭೆಗೆ ಕಾರಣರಾದವರು, ಹಿಂಸಾಕೃತ್ಯ ಮಾಡಿದವರಿಗೆ ಶಿಕ್ಷೆ ಖಂಡಿತ ಆಗೇ ಆಗುತ್ತದೆ ಎಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕಾರ್ಯಕ್ರಮಕ್ಕೆ ಕಪ್ಪು ಪಟ್ಟೆ ಪ್ರತಿಭಟನೆ ಬಿಸಿ