Select Your Language

Notifications

webdunia
webdunia
webdunia
webdunia

ರಾಜಧಾನಿ ಗಲಭೆ : ಶಾಸಕ ಹ್ಯಾರೀಸ್ ಫುಲ್ ಗರಂ

ರಾಜಧಾನಿ ಗಲಭೆ : ಶಾಸಕ ಹ್ಯಾರೀಸ್ ಫುಲ್ ಗರಂ
ಬೆಂಗಳೂರು , ಮಂಗಳವಾರ, 18 ಆಗಸ್ಟ್ 2020 (17:42 IST)
ಬೆಂಗಳೂರಿನಲ್ಲಿ ನಡೆದ ಗಲಭೆ ಕುರಿತಂತೆ ಶಾಸಕ ಹ್ಯಾರೀಸ್ ಮಾತನಾಡಿದ್ದಾರೆ.


ಗಲಭೆ ನಡೆದಿರುವ ಏರಿಯಾಗಳಲ್ಲಿ ಅಮಾಯಕ ಜನರಿಗೆ ಸಮಸ್ಯೆಯಾಗುತ್ತಿದೆ. ಮನೆಯಿಂದ ಹೊರಗೆ ಬರುವುದಕ್ಕೆ ಆಗುತ್ತಿಲ್ಲ.

ಬಂಧನಕ್ಕೆ ಒಳಗಾದವರಲ್ಲಿ ಕೆಲವರು ಅಮಾಯಕರು ಇರಬಹುದು. ಅವರನ್ನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಪೊಲೀಸರು ಹಾಗೂ ಸರಕಾರದ ಮೇಲೆ ಒತ್ತಡ ಹೇರುತ್ತಿಲ್ಲ ಎಂದ ಅವರು, ಮಾನವೀಯತೆ ದೃಷ್ಟಿಯಿಂದ ಆಗಬೇಕಾದದ್ದು ಆಗಲಿ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕಿಗೆ ಕೊರೊನಾ ಪಾಸಿಟಿವ್