Select Your Language

Notifications

webdunia
webdunia
webdunia
webdunia

ಕೊರೊನಾ ಬಗ್ಗೆ ಕಾರ್ಯನಿರ್ವಹಿಸಲು 3 ತಂಡಗಳ ರಚನೆ ಮಾಡಿದ ಸಚಿವ ಸುರೇಶ್ ಕುಮಾರ್

ಕೊರೊನಾ ಬಗ್ಗೆ ಕಾರ್ಯನಿರ್ವಹಿಸಲು  3 ತಂಡಗಳ ರಚನೆ ಮಾಡಿದ ಸಚಿವ ಸುರೇಶ್ ಕುಮಾರ್
ಬೆಂಗಳೂರು , ಸೋಮವಾರ, 20 ಜುಲೈ 2020 (11:15 IST)
Normal 0 false false false EN-US X-NONE X-NONE

ಬೆಂಗಳೂರು : ಬೆಂಗಳೂರಿನ ಬೊಮ್ಮನಹಳ್ಳಿ ವಲಯದ  ಉಸ್ತುವಾರಿ ಸಚಿವ ಸುರೇಶ್ ಕುಮಾರ್ 2 ವಿಧಾನಸಭಾ ಕ್ಷೇತ್ರಗಳು, 16 ಬಿಬಿಎಂಪಿ ವಾರ್ಡ್ ಗಳಿಗೆ ಕೊರೊನಾ ಬಗ್ಗೆ ಕಾರ್ಯನಿರ್ವಹಿಸಲು  3 ತಂಡಗಳ ರಚನೆ ಮಾಡಿದ್ದಾರೆ.

ಅದರಲ್ಲಿ ಮೊದಲನೇಯದ್ದು ಇಂಜಿನಿಯರಿಂಗ್ ತಂಡ, ಕ್ವಾರಂಟೈನ್, ಸೀಲ್ ಡೌನ್, ಸ್ಯಾನಿಟೈಸೇಷನ್ ಹೊಣೆ ಈ ತಂಡದ್ದು ಎನ್ನಲಾಗಿದೆ. ಹಾಗೇ ಎರಡನೇಯದು ಆರೋಗ್ಯ ಇಲಾಖೆ ತಂಡ. ಐಸೋಲೇಷನ್, ಆ್ಯಂಬುಲೆನ್ಸ್ ವ್ಯವಸ್ಥೆ, ಕ್ವಾರಂಟೈನ್, ಟೆಸ್ಟ್  ಹೊಣೆ ಈ ತಂಡದ್ದು, ಮೂರನೇಯದು ಕಾಂಟ್ಯಾಕ್ಟ್ ಟ್ರೇಸಿಂಗ್ ಟೀಮ್. ಸಂಪರ್ಕ ಪತ್ತೆ ಹಚ್ಚುವುದು, ಪಟ್ಟಿ ಮಾಡುವ ಹೊಣೆ ಈ ತಂಡದ್ದು ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಶೇ.60ರಷ್ಟು ಜನ ಕೊರೊನಾ ಅಪಾಯದಲ್ಲಿದ್ದಾರೆ- ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ವರದಿ