Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಕೈ ಹಾಕಬಾರದು ಎಂದ ಸಚಿವ

ಸಿದ್ದರಾಮಯ್ಯ ಕೈ ಹಾಕಬಾರದು ಎಂದ ಸಚಿವ
ಮಡಿಕೇರಿ , ಭಾನುವಾರ, 16 ಆಗಸ್ಟ್ 2020 (22:45 IST)

ಸಮಾಜದ ಒಂದೇ ಸಮುದಾಯವನ್ನು ಓಲೈಕೆ ಮಾಡೋಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಸಚಿವರೊಬ್ಬರು ಆರೋಪ ಮಾಡಿದ್ದಾರೆ.
 

ವಿಪಕ್ಷ ನಾಯಕ ಸಿದ್ದರಾಮಯ್ಯನವರು ಒಂದೇ ಸಮುದಾಯವನ್ನು ಓಲೈಕೆ ಮಾಡೋ ಕೆಲಸಕ್ಕೆ ಕೈ ಹಾಕಬಾರದು ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಡಿಜೆ ಹಳ್ಳಿ ಗಲಭೆಗೆ ಯಾರೇ ಕಾರಣರಾದರೂ ಅವರಿಗೆ ಬೆಂಬಲ ನೀಡಬಾರದು. ಕಿಡಿಗೇಡಿಗಳಿಗೆ ಗುಂಡಾಕಾಯ್ದೆ ಯಡಿ ಜೈಲಿಗೆ ಹಾಕಬೇಕೆಂದರು.

 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಆರ್ ಎಸ್ ಎಸ್ ನಿಯಂತ್ರಣದಲ್ಲಿ ಫೇಸ್ ಬುಕ್, ವಾಟ್ಸಪ್ ಎಂದ ರಾಹುಲ್ ಗಾಂಧಿ