Select Your Language

Notifications

webdunia
webdunia
webdunia
Sunday, 13 April 2025
webdunia

ಮುಖ್ಯಮಂತ್ರಿಗೆ ಹೃದಯಾಘಾತ: ಬಿಗ್ ಶಾಕಿಂಗ್ ನ್ಯೂಸ್

ಮುಖ್ಯಮಂತ್ರಿ
ಬೆಂಗಳೂರು , ಸೋಮವಾರ, 24 ಜೂನ್ 2019 (20:35 IST)
ರಾಜಕಾರಣಿ ಆಗಿರುವ ಮುಖ್ಯಮಂತ್ರಿಗೆ ಇಂದು ಹೃದಯಾಘಾತ ಸಂಭವಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಿರಿಯ ರಾಜಕಾರಣಿ ಹಾಗೂ ಹಿರಿಯ ಕಲಾವಿದರಾಗಿರುವ ಮುಖ್ಯಮಂತ್ರಿ ಚಂದ್ರು ಅವರಿಗೆ ಹೃದಯಾಘಾತ ಸಂಭವಿಸಿದೆ.

ಕಳೆದ ಕೆಲವು ವರ್ಷಗಳಿಂದಲೂ ಹೃದಯಾಘಾತ ಮುಖ್ಯಮಂತ್ರಿ ಚಂದ್ರು ಅವರಿಗೆ ಆಗುತ್ತಿತ್ತು. ಈಗಾಗಲೆ ಎರಡು ಬಾರಿ ಲಘ ಹೃದಯಾಘಾತ ಸಂಭವಿಸಿತ್ತು ಎನ್ನಲಾಗಿದೆ.

webdunia
ಇವತ್ತು ಹೃದಯಾಘಾತ ಮತ್ತೆ ಮರುಕಳಿಸಿದೆ. ಜೆಪಿ ನಗರದಲ್ಲಿರುವ ಜಯದೇವ ಆಸ್ಪತ್ರೆಗೆ ಮುಖ್ಯಮಂತ್ರಿ ಚಂದ್ರು ಅವರನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರ; ಯಡಿಯೂರಪ್ಪ ಸಿಡಿಸಿದ್ರು ಮತ್ತೊಂದು ಬಾಂಬ್