Select Your Language

Notifications

webdunia
webdunia
webdunia
webdunia

ಜೆಡಿಎಸ್ ನಲ್ಲಿ ಶಾಸಕರ ಬಂಡಾಯ ಶಮನ ಮಾಡಲು ಹೆಚ್ ಡಿ ಕುಮಾರಸ್ವಾಮಿ ಮೆಗಾ ಪ್ಲ್ಯಾನ್

ಜೆಡಿಎಸ್ ನಲ್ಲಿ ಶಾಸಕರ ಬಂಡಾಯ ಶಮನ ಮಾಡಲು ಹೆಚ್ ಡಿ ಕುಮಾರಸ್ವಾಮಿ ಮೆಗಾ ಪ್ಲ್ಯಾನ್
ಬೆಂಗಳೂರು , ಬುಧವಾರ, 30 ಅಕ್ಟೋಬರ್ 2019 (11:14 IST)
ಬೆಂಗಳೂರು : ಜೆಡಿಎಸ್ ನಲ್ಲಿ ಶಾಸಕರ ಬಂಡಾಯ ಶಮನ  ಮಾಡಲು ಹೆಚ್ ಡಿ ಕುಮಾರಸ್ವಾಮಿ ಮೆಗಾ ಪ್ಲ್ಯಾನ್ ವೊಂದನ್ನು ಮಾಡಿದ್ದಾರೆ.



ಇತ್ತೀಚೆಗೆ ಜೆಡಿಎಸ್ ನಲ್ಲಿ ಶಾಸಕರು ಬಂಡಾಯವೆದ್ದು, ಬೇರೆ ಪಕ್ಷಕ್ಕೆ ಪಲಾಯನ ಮಾಡುತ್ತಿರುವ ಹಿನ್ನಲೆಯಲ್ಲಿ ಶಾಸಕರ ಬಂಡಾಯವನ್ನು ಶಮನ ಮಾಡಲು  ಹೆಚ್ ಡಿ ಕುಮಾರಸ್ವಾಮಿ ಮೆಗಾ ಪ್ಲ್ಯಾನ್ ಮಾಡಿದ್ದು, ಪ್ರವಾಸದ ನೆಪದಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಉಪಾಯ ಮಾಡಿದ್ದಾರೆ ಎನ್ನಲಾಗಿದೆ.

 

ಶಾಸಕರನ್ನು ಮಲೇಷ್ಯಾಗೆ ಕರೆದೊಯ್ಯಲು ಹೆಚ್.ಡಿ.ಕುಮಾರಸ್ವಾಮಿ ತೀರ್ಮಾನ ಮಾಡಿದ್ದಾರೆ. ಶಾಸಕರ ಮುಂದೆ ಈ ಪ್ರಸ್ತಾಪ ಇಟ್ಟಿದ್ದು,  ಇದಕ್ಕೆ ಶಾಸಕರು ಒಪ್ಪಿದ್ರೆ ನವೆಂಬರ್ ನಲ್ಲಿ ಜೆಡಿಎಸ್ ಶಾಸಕರ ಜೊತೆ ಹೆಚ್.ಡಿ.ಕುಮಾರಸ್ವಾಮಿ  ಮಲೇಷ್ಯಾ ಪ್ರವಾಸಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕಂಗೇರಿ ಗೇಟ್ ಎಸಿಪಿ ಹಾಗೂ ಬೆಸ್ಕಾಂ ಎಇಇ ಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಸೋಮಣ್ಣ