Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಜೆಡಿಎಸ್ ನ ಶತ್ರು ಅಲ್ಲ ಎಂದ ಹೆಚ್.ಡಿ.ದೇವೇಗೌಡರು

ಯಡಿಯೂರಪ್ಪ ಜೆಡಿಎಸ್ ನ ಶತ್ರು ಅಲ್ಲ ಎಂದ ಹೆಚ್.ಡಿ.ದೇವೇಗೌಡರು
ಬೆಂಗಳೂರು , ಬುಧವಾರ, 6 ನವೆಂಬರ್ 2019 (18:20 IST)
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಶತ್ರು ಅಲ್ಲ. ಹೀಗಂತ ಹೇಳೋ ಮೂಲಕ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮೃಧು ಧೋರಣೆ ತಳೆದಿದ್ದಾರೆ.


ರಾಜಕೀಯ ಅನ್ನೋದೇ ಒಂದು ಆಟ. ಇದರಲ್ಲಿ ಏನೂ ಆಗಬಹುದು ಅಂತ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಪರವಾಗಿ ಬ್ಯಾಟಿಂಗ್ ನಡೆಸೋ ಮೂಲಕ ದೇವೇಗೌಡರು ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ.

ರಾಜ್ಯದ ಬಿಜೆಪಿ ಸರಕಾರ ಉರುಳಲು ಬಿಡೋದಿಲ್ಲ ಅಂತ ಹೆಚ್.ಡಿ.ಕುಮಾರಸ್ವಾಮಿ ಹೇಳಿದ ಬೆನ್ನಲ್ಲೇ ಹೆಚ್.ಡಿ.ದೇವೇಗೌಡರು ನೀಡಿರೋ ಹೇಳಿಕೆ ತೀವ್ರ ರಾಜಕೀಯ ಲೆಕ್ಕಾಚಾರದ ಕುತೂಹಲ ಕೆರಳುವಂತೆ ಮಾಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರದಲ್ಲಿ ಬಿಜೆಪಿ – ಶಿವಸೇನೆ ಸರಕಾರ ಅಸ್ತಿತ್ವಕ್ಕೆ