Webdunia - Bharat's app for daily news and videos

Install App

ಶಕ್ತಿ ಯೋಜನೆಗೆ ಶಕ್ತಿ ತುಂಬಲು ಮುಂದಾದ ಸರ್ಕಾರ

Webdunia
ಮಂಗಳವಾರ, 18 ಜುಲೈ 2023 (15:30 IST)
ಶಕ್ತಿ ಯೋಜನೆ ಜಾರಿಯಾದ ದಿನದಿಂದ ಬಸ್ ನಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದಾಗಿ ಬಸ್ ಗಳಲ್ಲಿ ನಿಂತುಕೊಳ್ಳೋಕ್ಕೆ ಜಾಗ ಸಿಗದಂತಾಗಿ ಜನ ಪರದಾಡುವಂತಾಗಿದೆ. ಹೀಗಾಗಿ ದಿನ ನಿತ್ಯ ಓಡಾಡುವ ಜನರು ಸರ್ಕಾರವಿದ್ದ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ  ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

ಸರ್ಕಾರ ಇದೀಗ 4 ಸಾವಿರ ಬಸ್ ಖರೀದಿ ಮಾಡಲು ಮುಂದಾಗಿದ್ದು, ಅದರಲ್ಲಿ ಎರಡು ಸಾವಿರ ಬಸ್ಗಳನ್ನು ಬಿಎಂಟಿಸಿಗೆ ನೀಡಲಾಗುವುದು ಇನ್ನೇರಡು 2 ಸಾವಿರ ಬಸ್ಗಳು KSRTCಗೆ  ನಿಡಲಾಗುವುದು, ಇದರಿಂದ ಪ್ರಯಾಣಿಕರ ದಟ್ಟಣೆ ಇಳಿಕೆಯಾಗಲಿದೆ ಹಾಗೂ ರದ್ದುಗೊಂಡಿರುವ ಮಾರ್ಗಗಳಲ್ಲಿ ಬಸ್ಗಳು ಪುನಃ ಸಂಚರಿಸಲಿವೆ. ಇದೀಗ ಸಾರಿಗೆ ಇಲಾಖೆ ಹೊಸ್ ಬಸ್ಗಳ ಖರಿದೀಗೆ ಮುಂದಾಗಿದ್ಗದು  ಒಂದು ಹೊಸ ಬಸ್ ಖರೀದಿ ಮಾಡಲು ಅಂದಾಜು 40 ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. ಅದೇ ಹಳೇ ಬಸ್ ನವೀಕರಣ ಮಾಡಲು 3 ಲಕ್ಷ ಖರ್ಚು ಆಗಲಿದೆ.  ಬಸ್ಗಳ ನವೀಕರಣದಿಂದ ನಿಗಮಕ್ಕೆ ಒಂದು ವಾಹನದಿಂದನ 37 ಲಕ್ಷ ರೂಪಾಯಿ ಉಳಿತಾಯ ಆಗಲಿದೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಒಂದೂ ಸರ್ಕಾರಿ ವಾಹನದ ಜೀವಿತಾವಧಿ 15 ವರ್ಷ ಆಗಿದೆ. ಆದ್ರೆ ನಿಗಮಗಳ ವ್ಯಾಪ್ತಿಯಲ್ಲಿರುವ ಬಸ್ ಗಳು 10 ವರ್ಷಕ್ಕೆ ಗುಜರಿಗೆ ಸೇರುತ್ತಿ.ವೆ. ಈ ಹಿನ್ನಲೆ ಇವುಗಳ ನವೀಕರಣ ಮಾಡಿ ಉಳಿದ 5 ವರ್ಷ ರನ್ ಮಾಡುವ ಲೆಕ್ಕಾಚಾರವನ್ನು ಸಾರಿಗೆ ನಿಗಮ ಮಾಡುತ್ತಿದೆ. ಇನ್ನೂ ಮಾರ್ಚ್ನಲ್ಲಿ 500 ಹೊಸ ಎಲೆಕ್ಟ್ರಿಕ್ ಬಸ್ಗಳನ್ನ ಪರಿಚಯಿಸಲು ಸರ್ಕಾರ ಮುಂದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸಿಎಂ ರೇಖಾ ಗುಪ್ತಾ ಕೊಲ್ಲುವುದಾಗಿ ಬೆದರಿಕೆ: ವ್ಯಕ್ತಿ ಅರೆಸ್ಟ್‌

Siddaramaiah: ಬಕ್ರೀದ್ ಆಚರಣೆಯಿಂದ ದೂರ ಉಳಿದ ಸಿದ್ದರಾಮಯ್ಯ: ಚಿನ್ನಸ್ವಾಮಿ ಇಫೆಕ್ಟ್

ವಿರಾಟ್‌ ಕೊಹ್ಲಿ ಮೇಲಿನ ಪ್ರೀತಿಗೆ ಕೈ ಕೂಯ್ಕೊಂಡ ಹುಚ್ಚು ಅಭಿಮಾನಿ, Viral Video

Chhattisgarh Naxal Encounter: ಐವರು ನಕ್ಸಲರ ಹತ್ಯೆ

ಸಿಎಂ ರಾಜೀನಾಮೆ ಕೊಟ್ಟು ಕ್ಷಮೆ ಕೇಳಲಿ: ಗೋವಿಂದ ಕಾರಜೋಳ

ಮುಂದಿನ ಸುದ್ದಿ
Show comments