Select Your Language

Notifications

webdunia
webdunia
webdunia
webdunia

ಮಲ್ಲತಹಳ್ಳಿ ನಿವಾಸಿಗಳಿಗೆ ಕಸ ತಂದ ಸಂಕಷ್ಟ

ಮಲ್ಲತಹಳ್ಳಿ ನಿವಾಸಿಗಳಿಗೆ ಕಸ ತಂದ ಸಂಕಷ್ಟ
bangalore , ಭಾನುವಾರ, 2 ಜುಲೈ 2023 (21:34 IST)
ಮಲ್ಲತಹಳ್ಳಿ ನಿವಾಸಿಗಳು ನಿತ್ಯ ಕಸದಿಂದ ಸಂಕಷ್ಟ ಅನುಭವಿಸುವಂತಾಗಿದೆ.ಜನವಸತಿ ಪ್ರದೇಶದಲ್ಲಿ ಕಸ ವಿಲೇವಾರಿಯಾಗಿಲ್ಲ.ಬಿಬಿಎಂಪಿ ಸಿಬ್ಬಂದಿ ನಿರ್ಲಕ್ಷ್ಯ ಕ್ಕೆ ನಿವಾಸಿಗಳು ಹೈರಾಣಾಗಿದ್ದಾರೆ.ಕಳೆದ ಒಂದೂವರೆ ವರ್ಷದಿಂದ ಕಸದ್ದೇ ಕಾರುಬಾರು ಇದ್ದು,ಸಾರ್ವಜನಿಕರು ಕೇಳಲು ಹೋದರೆ ಪೂಂಡಗಳಂತೆ ವರ್ತನೆ ಮಾಡ್ತಿದ್ದು,ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ.ಶಾಸಕರು,ಮತ್ತು ಬಿಬಿಎಂಪಿ, ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ.ಕಸದ ಸಮಸ್ಯೆಯಿಂದ ಸ್ಥಳೀಯರ ಪರದಾಟ ಹೇಳತಿರದಾಗಿದೆ.ಗಬ್ಬುವಾಸನೆಯಿಂದ ಮುಕ್ತಿ ಕೊಡಿ ಅಂತಾ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ವಿಧಾನ ಮಂಡಲ ಜಂಟಿ ಅಧಿವೇಶನದ ಪೂರ್ವ ಸಿದ್ಧತೆ- ಖಾದರ್