Select Your Language

Notifications

webdunia
webdunia
webdunia
webdunia

ರಾಜಕಾರಣಕ್ಕೆ ಮತ್ತೆ ಎಂಟ್ರಿ ಕೊಟ್ಟ ಗಾಲಿ ಜನಾರ್ಧನ ರೆಡ್ಡಿ

ರಾಜಕಾರಣಕ್ಕೆ ಮತ್ತೆ ಎಂಟ್ರಿ ಕೊಟ್ಟ ಗಾಲಿ ಜನಾರ್ಧನ ರೆಡ್ಡಿ
ಬಳ್ಳಾರಿ , ಶನಿವಾರ, 11 ಜನವರಿ 2020 (18:25 IST)
ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವು ಕೇಸ್ ಗಳ ಆರೋಪಗಳ ತನಿಖೆ ಎದುರಿಸಿರೋ ಗಾಲಿ ಜನಾರ್ಧನ ರೆಡ್ಡಿ ಮತ್ತೆ ರಾಜಕಾರಣಕ್ಕೆ ಕಂ ಬ್ಯಾಕ್ ಮಾಡ್ತಿದ್ದಾರೆ.

ಇಂಥದ್ದೊಂದು ಬ್ರೇಕಿಂಗ್ ನ್ಯೂಸ್ ನ್ನು ಜನಾರ್ಧನ ರೆಡ್ಡಿ ಜನ್ಮದಿನ ಆಚರಿಸಿಕೊಳ್ಳುತ್ತಿರೋ ಸಂದರ್ಭದಲ್ಲೇ ಅವರ ಅಭಿಮಾನಿಗಳು ಹೊರಹಾಕಿದ್ದಾರೆ.

ಯುಗಾದಿಯ ಶುಭ ಸಂದರ್ಭದಲ್ಲಿ ರಾಜ್ಯದ ಸಕ್ರೀಯ ರಾಜಕಾರಣಕ್ಕೆ ಗಾಲಿ ಜನಾರ್ಧನ ರೆಡ್ಡಿ ಮರಳಲಿದ್ದಾರಂತೆ.

ಅವರ ಅಭಿಮಾನಿಗಳು ಇಂಥದ್ದೊಂದು ಸುದ್ದಿ ಹರಿಬಿಟ್ಟಿರೋದು ರಾಜಕಾರಣಕ್ಕೆ ಹೊಸ ಚರ್ಚೆಗೆ ಕಾರಣವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಗಣಿರೆಡ್ಡಿಗೆ ಸವಾಲ್ – ಧರಣಿಗೆ ರೆಡಿಯಾದ ಜಮೀರ್ ಅಹ್ಮದ್