Publish Date: Tue, 22 May 2018 (15:49 IST)
Updated Date: Tue, 22 May 2018 (15:51 IST)
ಅದು ಮೇ 22 2010 .. ಮುಂಜಾನೆ 6:14 ರ ಸಮಯ... ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಪೈಲಟ್'ನ ಸಣ್ಣ ತಪ್ಪಿನಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಗೀಡಾಗಿ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು..
ದುಬೈಯಿಂದ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು ತವರಿಗೆ ಮರಳುತ್ತಿದ್ದ ಕನಸು ನುಚ್ಚು ನೂರಾಯಿತ್ತು.. ಈಗಲೂ ಮ್ರತಪಟ್ಟ ಸಂಬಂಧಿಕರ ಕೆಲವು ಕುಟುಂಬಗಳು ಕಷ್ಟದ ಜೀವನ ನಡೆಸುತ್ತಿದ್ದಾರೆ..
ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 8 ವರ್ಷ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಡಿದವರಿಗೆ ಇಂದು ಶ್ರದ್ದಾಂಜಲಿ ನಡೆಯಲಿದೆ.