Select Your Language

Notifications

webdunia
webdunia
webdunia
webdunia

ವಿಮಾನ ದುರಂತಕ್ಕೆ 8 ವರ್ಷಗಳು ಮಾಸದ ನೆನಪು

ವಿಮಾನ ದುರಂತಕ್ಕೆ 8 ವರ್ಷಗಳು ಮಾಸದ ನೆನಪು
ಮಂಗಳೂರು , ಮಂಗಳವಾರ, 22 ಮೇ 2018 (15:49 IST)
ಅದು ಮೇ 22 2010 .. ಮುಂಜಾನೆ 6:14 ರ ಸಮಯ... ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಪೈಲಟ್'ನ ಸಣ್ಣ ತಪ್ಪಿನಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಅಪಘಾತಗೀಡಾಗಿ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು..
 ದುಬೈಯಿಂದ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು ತವರಿಗೆ ಮರಳುತ್ತಿದ್ದ ಕನಸು ನುಚ್ಚು ನೂರಾಯಿತ್ತು.. ಈಗಲೂ ಮ್ರತಪಟ್ಟ ಸಂಬಂಧಿಕರ ಕೆಲವು ಕುಟುಂಬಗಳು ಕಷ್ಟದ ಜೀವನ ನಡೆಸುತ್ತಿದ್ದಾರೆ..
 
ಮಂಗಳೂರು ವಿಮಾನ ದುರಂತಕ್ಕೆ  ಇಂದಿಗೆ  8 ವರ್ಷ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಮಡಿದವರಿಗೆ ಇಂದು ಶ್ರದ್ದಾಂಜಲಿ  ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಯಾವಾಗ ಗೊತ್ತಾ…?