Select Your Language

Notifications

webdunia
webdunia
webdunia
webdunia

ವರನಟ ರಾಜ್ ಕುಮಾರ್ ಅಪಹರಣ ಆರೋಪಿಗಳ ಬಿಡುಗಡೆ

ವರನಟ ರಾಜ್ ಕುಮಾರ್ ಅಪಹರಣ ಆರೋಪಿಗಳ ಬಿಡುಗಡೆ
ಈರೋಡ್ , ಮಂಗಳವಾರ, 25 ಸೆಪ್ಟಂಬರ್ 2018 (15:58 IST)
ಈರೋಡ್: ವರನಟ ಡಾ. ರಾಜ್ ಕುಮಾರ್ ರನ್ನು ವೀರಪ್ಪನ್ ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2004 ರಿಂದ ಜೈಲು ಪಾಲಾಗಿದ್ದ 9 ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿದೆ.

ತಮಿಳುನಾಡಿನ ಈರೋಡ್ ಕೋರ್ಟ್ ಈ ತೀರ್ಪು ನೀಡಿದೆ. ರಾಜ್ ಕುಟುಂಬದ ಸದಸ್ಯರು ಯಾರೂ ಸಾಕ್ಷಿ ಹೇಳದೇ ಇರುವುದರ ಕಾರಣ ಮತ್ತು ಪೊಲೀಸರು ಸೂಕ್ತ ಸಾಕ್ಷ್ಯ ನೀಡಲು ವಿಫಲರಾದ ಕಾರಣ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ, ಕೆಜೆ ಜಾರ್ಜ್ ವಿರುದ್ಧ ಕೋಟ್ಯಂತರ ರೂಪಾಯಿ ಹಗರಣ ಆರೋಪ