Select Your Language

Notifications

webdunia
webdunia
webdunia
webdunia

ಯತ್ನಾಳ್ ಪಕ್ಷದಿಂದ ಉಚ್ಛಾಟನೆ ಆಗಿದ್ದಕ್ಕೆ ಸಚಿವ ಸೋಮಶೇಖರ್ ಹೇಳಿದ್ದೇನು ಗೊತ್ತಾ?

ಯತ್ನಾಳ್ ಪಕ್ಷದಿಂದ  ಉಚ್ಛಾಟನೆ ಆಗಿದ್ದಕ್ಕೆ ಸಚಿವ ಸೋಮಶೇಖರ್ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಭಾನುವಾರ, 11 ಏಪ್ರಿಲ್ 2021 (12:16 IST)
ಬೆಂಗಳೂರು : ಬಿಜೆಪಿ ಪಕ್ಷದ ಬಗ್ಗೆ ಆಗಾಗ ಆರೋಪ ಮಾಡುತ್ತಿದ್ದ ಪಕ್ಷದ ನಾಯಕ ಬಸನಗೌಡ ಯತ್ನಾಳ್ ಅವರನ್ನು ಅರುಣ್ ಸಿಂಗ್ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಎಸ್ ಟಿ.ಸೋಮಶೇಖರ್, ಅರುಣ್ ಸಿಂಗ್ ನಮಗೆ ಸುಪ್ರೀಂ, ಅವರ ನಿರ್ಧಾರ ಅಂತಿಮ. ಎಲ್ಲರ ಅಭಿಪ್ರಾಯ ಪಡೆದು ಅವರು ನಿರ್ಧಾರ ಮಾಡುತ್ತಾರೆ.  ಶಾಸಕ ಯತ್ನಾಳ್ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಚೌಕಟ್ಟು ಮೀರಿ ಮಾತನಾಡಿದಾಗ ಕ್ರಮ ಕೈಗೊಳ್ಳುತ್ತಾರೆ. ಸಹಕಾರ ಇಲಾಖೆಯಲ್ಲೂ ಅಕ್ರಮ ನಡೆದರೆ ಕ್ರಮ ಆಗುತ್ತೆ ಎಂದು ಹೇಳಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ ಮುಳುಗುತ್ತಿರುವ ಹಡಗು ಎಂದ ಸಿದ್ದೃರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸೋಮಶೇಖರ್,  ಕಾಂಗ್ರೆಸ್ ಪಕ್ಷವೇ ಮುಳುಗುತ್ತಿರುವ ಹಡಗು ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಮಿಕ ಇಲಾಖೆಯ ಪ್ರತಿಭಟನೆ ಕಾನೂನಾತ್ಮಕ ಅಲ್ಲ-ಸಚಿವ ಶಿವರಾಮ್ ಹೆಬ್ಬಾರ್ ಹೇಳಿಕೆ