Select Your Language

Notifications

webdunia
webdunia
webdunia
webdunia

ಎಚ್ ಡಿಕೆಗೆ ಟಾಂಗ್ ನೀಡಿದ ಡಿಕೆಶಿ

ಎಚ್ ಡಿಕೆಗೆ ಟಾಂಗ್ ನೀಡಿದ ಡಿಕೆಶಿ
bangalore , ಶನಿವಾರ, 21 ಅಕ್ಟೋಬರ್ 2023 (14:21 IST)
ಕೃತಕ ವಿದ್ಯುತ್ ಅಭಾವಸೃಷ್ಟಿಸುತ್ತಿಲ್ಲ.ದುಡ್ಡುಹೊಡೆಯಲು ಹೋಗಿಲ್ಲ.ಮೇಲೆ ಇದ್ದಾರಲ್ಲ ತನಿಖೆ ಮಾಡಿಸಲಿ.ಶ್ವೇತ ಪತ್ರಹೊರಡಿಸುವ ಆಗ್ರಹಕ್ಕೆ ಹೀಗೆಂದು ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ಇವರು ಹೇಳಿದ್ದೆಲ್ಲಾ ಕೇಳಕ್ಕಾಗಲ್ಲ ಎಂದು ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು.
 
ಅಲ್ಲದೇ ಬರಗಾಲದ ಸಂದರ್ಭ ಕ್ರಿಕೆಟ್ ಮ್ಯಾಚ್ ನೋಡೋದಿಕ್ಕೆ ಹೋಗಿದ್ದರು ಎಂಬ ಎಚ್ ಡಿಕೆ ಟೀಕೆ ವಿಚಾರವಾಗಿ ಎಲ್ಲಾ ಕ್ಷೇತ್ರವನ್ನೂಗೌರವಿಸಬೇಕು.ನಮ್ಮ‌ದೇಶದ ಸಂಸ್ಕೃತಿಗೌರವಿಸಬೇಕು.ಅವರು ಸಿನಿಮಾ ಮಾಡುತ್ತಾರೆ ಎಂದು
ಶಾಸಕರಿಗೆ ಡಿಸಿಎಂಡಿಕೆಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಬಹಿರಂಗವಾಗಿ ಪಕ್ಷದ ವಿಚಾರಗಳನ್ನು ಯಾರೂ ಮಾತನಾಡಬಾರದು ಎಂದು ನಾನು ಸೂಚನೆ ನೀಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಂಟ್ರಲ್ ಸಿಲ್ಕ್ ಬೋರ್ಡ್ ಕಡೆ ಹೋಗುವ ಪ್ರಯಾಣಿಕರೇ ಎಚ್ಚರ ಎಚ್ಚರ