Select Your Language

Notifications

webdunia
webdunia
webdunia
webdunia

ಡಿಕೆಶಿಗೆ ನೀರಾವರಿ ಜ್ಞಾನವಿಲ್ಲ-ಸಿ.ಪಿ.ಯೋಗೇಶ್ವರ್

ಡಿಕೆಶಿಗೆ ನೀರಾವರಿ ಜ್ಞಾನವಿಲ್ಲ-ಸಿ.ಪಿ.ಯೋಗೇಶ್ವರ್
bangalore , ಶನಿವಾರ, 30 ಸೆಪ್ಟಂಬರ್ 2023 (20:05 IST)
ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಜನ ಸಿಡಿದೆದ್ದು ನಿಂತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆಗ್ರಹಿಸಿದ್ದಾರೆ.ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದವರೋ, ರಾಜ್ಯದ ಬೇರೆ ಭಾಗದ ಜನರೋ ವಾಸ್ತವ ಪರಿಸ್ಥಿತಿ ಅರಿಯದೆ ನೀರು ಬಿಟ್ಟಿದ್ದರೆ ಅವರಿಗೆ ಈ ಭಾಗದ ಜನರ ಕಷ್ಟದ ಅರಿವಿಲ್ಲ ಎನ್ನಬಹುದಿತ್ತು. ಆದರೆ, ಸಿಎಂ ಡಿಸಿಎಂ ಇಬ್ಬರೂ ಈ ಭಾಗದವರೆ ಆಗಿದ್ದರೂ ಅವರಿಗೆ ಜನರ ಸಂಕಷ್ಟದ ಅರಿವಾಗದಿರುವುದು ಎಷ್ಟು ಸರಿ ಹಾಗಾಗಿ ಈ ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿಗೆ ನೀರು ಬಿಡದಿದ್ರೆ ನಮ್ಮ ಸರ್ಕಾರ ವಜಾ ಆಗ್ಬಹುದು-CM ಸಿದ್ದು