Select Your Language

Notifications

webdunia
webdunia
webdunia
webdunia

ನನ್ನ ಒಳಗೆ ಕಳಿಸಲು ಬಿಜೆಪಿ ನಾಯಕರಿಂದ ಷಡ್ಯಂತ್ರ-ಡಿಕೆಶಿ

DK Shivakumar
bangalore , ಮಂಗಳವಾರ, 2 ಜನವರಿ 2024 (19:00 IST)
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆ ಅನುಮತಿಯನ್ನು ಹಿಂಪಡೆದಿದ್ದರೂ ಕಿರುಕುಳ ಮುಂದುವರೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ಪಿತೂರಿ ನಡೆಯುತ್ತಿದೆ’ಈ ರೀತಿಯ ಷಡ್ಯಂತ್ರ ಮಾಡಿ ನನ್ನನ್ನು ಜೈಲಿಗೆ ಹಾಕಿಸುವ ಉದ್ದೇಶವಿದ್ದರೆ, ಅದನ್ನು ಮಾಡಲಿ. ನಾನು ಸಿದ್ಧವಿದ್ದೇನೆ ಎಂದೂ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಿಜೆಪಿ ನಾಯಕರಿಗೆ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಹಾರದಲ್ಲಿ ‘ಪ್ರೆಗ್ನೆನ್ಸಿ ಜಾಬ್’ ವಂಚನೆ ಜಾಲ ಬಯಲು