Select Your Language

Notifications

webdunia
webdunia
webdunia
webdunia

ಸಿಎಂ – ಡಿಸಿಎಂ ನಡುವೆ ಕೋಲ್ಡ್ ವಾರ್?

ಸಿಎಂ – ಡಿಸಿಎಂ ನಡುವೆ ಕೋಲ್ಡ್ ವಾರ್?
ಬೆಳಗಾವಿ , ಬುಧವಾರ, 26 ಆಗಸ್ಟ್ 2020 (15:48 IST)
ಒಂದೆಡೆ ಕೊರೊನಾ ಮತ್ತೊಂದೆಡೆ ಮಳೆಹಾನಿ ರಾಜ್ಯದ ಜನರನ್ನು ಹೈರಾಣು ಮಾಡುತ್ತಿದೆ.

ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎಂಬ ಮಾತುಗಳು ಬಲವಾಗಿ ಕೇಳಿಬರತೊಡಗಿವೆ.
webdunia

ಈ ಹಿಂದೆ ಸಚಿವ ಲಕ್ಷ್ಮಣ ಸವದಿ ದೆಹಲಿಗೆ ತೆರಳಿದ್ದಾಗಲೂ ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದೀಗ ಸಿಎಂ ಅವರು ನಡೆಸಿರುವ ವೈಮಾನಿಕ ಸಮೀಕ್ಷೆ ವೇಳೆ ಡಿಸಿಎಂರನ್ನು ಜೊತೆಗೆ ಕರೆದುಕೊಂಡು ಹೋಗದಿರೋದಕ್ಕೆ ಹಲವು ಊಹಾಪೋಹಗಳು ಕೇಳಿಬರಲಾರಂಭಿಸಿವೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ನಟಿಯೊಂದಿಗೆ ಅಂಡರ್ ವರ್ಲ್ಡ್ ಡಾನ್ ಲವ್ವಿ ಡವ್ವಿ