Webdunia - Bharat's app for daily news and videos

Install App

ಕಾಂಗ್ರೆಸ್ ‌ಸೋಲು ಕಟ್ಟಿಟ್ಟ ಬುತ್ತಿ -ಛಲವಾದಿ ನಾರಾಯಣಸ್ವಾಮಿ

Webdunia
ಶುಕ್ರವಾರ, 17 ಮಾರ್ಚ್ 2023 (17:52 IST)
ಬಿಜೆಪಿಯ ರಾಷ್ಟ್ರೀಯ ‌ಪ್ರ.ಕಾರ್ಯದರ್ಶಿ ಸಿ ಟಿ ರವಿ ಲಿಂಗಾಯತ ‌ಸಮುದಾಯದ ವಿರುದ್ದ ಮಾತಾಡಿದ್ದಾರೆ ಅಂತ ಕಾಂಗ್ರೆಸ್ಸಿಗರು ಹೇಳ್ತಿದ್ದಾರೆ.ಚುನಾವಣೆ ‌ಹತ್ತಿರ ಬರ್ತಿದ್ದಂತೆ ಕಾಂಗ್ರೆಸ್ ಟೂಲ್‌ ಕಿಟ್ ಸಿದ್ದ ಆಗಿರುತ್ತೆ ಅಂತಾ ಕಾಂಗ್ರೆಸ್ ಆರೋಪಕ್ಕೆ ಛಲವಾದಿ ನಾರಾಯಣಸ್ವಾಮಿ ಟಾಂಗ್ ನೀಡಿದ್ದಾರೆ.
 
ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಸಿಟಿ ರವಿ ಅವರು ಲಿಂಗಾಯತರ ವಿರುದ್ಧ ಒಂದೇ ಒಂದು ಶಬ್ದವೂ ಮಾತಾಡಿಲ್ಲ.ಅವರು ಮಾತಾಡಿರೋ ಒಂದು ಒಂದು ವಿಡಿಯೋ ಇಲ್ಲ.ಕಾಂಗ್ರೆಸ್ ‌ಸೋಲು ಕಟ್ಟಿಟ್ಟ ಬುತ್ತಿ ಅಂತ ಗೊತ್ತಾದ ಮೇಲೆ ‌ಹತಾಶೆಯಿಂದ ಈ ರೀತಿ ಮಾಡ್ತಿದ್ದಾರೆ.ಹಿಂದೆ ಎಸ್ ಡಿ ಪಿ ಐ ಮತ್ತು ಕಾಂಗ್ರೆಸ್ ಒಳ ಒಪ್ಪಂಡ ಮಾಡ್ಕೊಂಡಿದ್ರು.ಅದರಂತೆ ಸಿದ್ದರಾಮಯ್ಯ ಅವರ ಮೇಲಿನ ಕೇಸ್ ವಾಪಾಸ್ ತಗೆದುಕೊಂಡರು.ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡ್ಕೊಂಡು ಕೆಟ್ಟೇವು ಅಂತ ಎಸ್ ಡಿ ಪಿ ಐ ನಾಯಕರೇ ಹೇಳ್ತಿದ್ದಾರೆ.ಕಾಂಗ್ರೆಸ್ ಇಂಜಿನ್ ಓಡ್ತಿಲ್ಲ. ಕಾರಣ ಎರಡು ಡ್ರೈವರ್ ಇದ್ದಾರೆ.ಸಿದ್ದರಾಮಯ್ಯ ಲೆಪ್ಟ್ ಗೆ ಡಿ ಕೆ ರೈಟ್ ಗೆ ಓಡಿಸ್ತಾರೆ.ಹೀಗಾಗಿ ಗಾಡಿ‌ ಮುಂದೆ ಹೋಗ್ತಿಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments