Select Your Language

Notifications

webdunia
webdunia
webdunia
webdunia

ಕದ್ದ ಚಿನ್ನವನ್ನ ಮಣ್ಣಿನಲ್ಲಿ ಹೂತಿಟ್ಟು ಎಸ್ಕೇಪ್ ಆಗ್ತಿದ್ದ ಕಳ್ಳನ ಬಂಧನ

ಕದ್ದ ಚಿನ್ನವನ್ನ ಮಣ್ಣಿನಲ್ಲಿ ಹೂತಿಟ್ಟು ಎಸ್ಕೇಪ್ ಆಗ್ತಿದ್ದ ಕಳ್ಳನ ಬಂಧನ
bangalore , ಮಂಗಳವಾರ, 21 ನವೆಂಬರ್ 2023 (15:22 IST)
ನಗರದ ಗೋವಿಂದರಾಜನಗರ ಪೊಲೀಸರು ವಿಚಾರಣೆ  ನಡೆಸಿದಾಗ ಖತರ್ನಾಕ್ ಕಾರ್ತಿಕ್ ಬುದ್ದಿವಂತಿಕೆ ಕಂಡುಹಿಡಿಯಲಾಗಿದೆ.ಡಬಲ್ ಸೈಟ್ ಇರೋ ಮನೆಗಳನ್ನ ಖದೀಮ ಟಾರ್ಗೇಟ್ ಮಾಡ್ತಿದ್ದನಂತೆ,ಕದ್ದ ಚಿನ್ನವನ್ನ ಮಣ್ಣಿನಲ್ಲಿ ಹೂತಿಟ್ಟು ಎಸ್ಕೇಪ್ ಆಗ್ತಿದ್ದ,ರೈಲ್ವೇ ಕಾಲೋನಿಯಲ್ಲಿ ಮಣ್ಣಿನ ಲ್ಲಿ ಚಿನ್ನ ಹೂತಿಟ್ಟಿದ್ದ ಅದನ್ನ ಗೋವಿಂದರಾಜನಗರ ಪೊಲೀಸರು ಹೊರತೆಗೆಸಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ಗೋವಾದ ಕೆಸಿನೋದಲ್ಲಿ ಗರ್ಲ್ ಫ್ರೆಂಡ್ ಜೊತೆ ಕೆಸಿನೋದಲ್ಲಿ ಆರೋಪಿ ಸಿಕ್ಕಿ ಬಿದ್ದಿದ್ದ.ಈಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಬೆಟ್ಟಿಂಗ್ ರೇಡ್ ವೇಳೆ ಒಂದು ಕೆಜಿ ಚಿನ್ನ ಪತ್ತೆ