Select Your Language

Notifications

webdunia
webdunia
webdunia
webdunia

ಸಚಿನ ಶಿವರಾಮ್ ಹೆಬ್ಬಾರ್ ಮೇಲೆ ನಟ ಚೇತನ್ ಮಾನನಷ್ಟ ಮೊಕದ್ದಮೆ

ಸಚಿನ ಶಿವರಾಮ್ ಹೆಬ್ಬಾರ್ ಮೇಲೆ ನಟ ಚೇತನ್ ಮಾನನಷ್ಟ ಮೊಕದ್ದಮೆ
ಬೆಂಗಳೂರು , ಭಾನುವಾರ, 27 ಜೂನ್ 2021 (11:30 IST)
ಬೆಂಗಳೂರು: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.


ಬ್ರಾಹ್ಮಣ್ಯದ ವಿರುದ್ಧ ಮಾತನಾಡಿದ್ದ ತಮ್ಮ ವಿರುದ್ಧ ಸಚಿವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ನಟ ಚೇತನ್ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ 1 ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಗಂಜಿ ಕಾಸಿನ ಆಸೆಗೆ ಹೇಳಿಕೆ ಕೊಡುವ ಇಂತಹವರು ಸಮಾಜಕ್ಕೆ ಕಂಟಕ ಎಂದು ಸಚಿವರು ಹರಿಹಾಯ್ದಿದ್ದರು. ಇದಕ್ಕೆ ನಟ ಚೇತನ್ ಮಾನನಷ್ಟ ಮೊಕದ್ದಮೆ ಹೂಡಿದ್ದಲ್ಲದೆ, ಟ್ವಿಟರ್ ನಲ್ಲಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೌದು, ನಾನು ನಾಟಕ ಮಾಡಿದೆ: ಆಕ್ಸಿಜನ್ ಪೂರೈಕೆ ವ್ಯತ್ಯಯ ಒಪ್ಪಿಕೊಂಡ ಕೇಜ್ರಿವಾಲ್