Webdunia - Bharat's app for daily news and videos

Install App

ಮರಾಠಿ ಭಾಷಿಕರಿಂದ ರಾಜ್ಯದ ಯುವಕನ ಮೇಲೆ ಹಿಗ್ಗಾಮುಗ್ಗಾ ಥಳಿತ

Webdunia
ಭಾನುವಾರ, 28 ಏಪ್ರಿಲ್ 2019 (15:48 IST)
ಟಾಟಾ ಸುಮೋ ಒಂದರಲ್ಲಿ ಬಂದಿದ್ದ ನಾಲ್ಕು ಜನ ವ್ಯಕ್ತಿಗಳು ಯುವಕನೊಬ್ಬನನ್ನು ಮನಸೋ ಇಚ್ಛೆ ಥಳಿಸಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಳ್ಯಾಲ ಗ್ರಾಮದ ಹತ್ತಿರ  ಮಹಾರಾಷ್ಟ್ರ ಮೂಲದ ಟಾಟಾ ಸುಮೋ ಒಂದರಲ್ಲಿ ಬಂದ ನಾಲ್ಕು ಜನ ವ್ಯಕ್ತಿಗಳು ಯುವಕನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಯುವಕನನ್ನು ಥಳಿಸುತ್ತಿದ್ದ ಘಟನೆ  ನಡೆದಿದೆ.

MH -22-D-2162 ಸುಮೋ  ವಾಹನದಲ್ಲಿ ಬಂದ ವ್ಯಕ್ತಿಗಳು ಮರಾಠಿ ಭಾಷಿಕರಾಗಿದ್ದು, ಯುವಕನ್ನು ಬೆನ್ನಟ್ಟಿ ಹಿಡಿದು "ದುಡ್ಡು ಕೊಡದೇ ತಪ್ಪಿಸಿಕೊಂಡು ಬಂದಿದೀಯಾ" ಎಂದು ಮರಾಠಿಯಲ್ಲಿ ಮಾತನಾಡುತ್ತಿದ್ದರು. "ಅಣ್ಣಾ ಹೇಳ್ರಿ ಅಣ್ಣಾ ಹೇಳ್ರಿ" ಎಂದು ಯುವಕ ಅಲ್ಲಿದ್ದವರಿಗೆ ಗೋಗರಿಯುತ್ತಿದರೆ  "ಒಂದು ಲಕ್ಷ ಇಪ್ಪತ್ತು ಸಾವಿರ ಹಣ ತಗೋಂಡ ಬಂದಾನ" ಎನ್ನುವ ಮಾತು ಕೇಳಿ ಬಂದವು.   

ಹಳ್ಯಾಲ ಗ್ರಾಮದ ಯುವಕ ಮಹಾರಾಷ್ಟ್ರದಲ್ಲಿ ಇಟ್ಟಿಗೆ ಬಟ್ಟಿಯಲ್ಲಿ  ಕೆಲಸ ಮಾಡುತ್ತಿದ್ದನು. ಒಂದು ಲಕ್ಷ ಇಪ್ಪತ್ತು ಸಾವಿರ  ಮುಂಗಡ ಪಡೆದು ಕೆಲಸ ಮಾಡದೆ ಎಸ್ಕೇಪ್ ಆಗಿ ಬಂದಿದ್ದನು ಎನ್ನಲಾಗಿದೆ.  



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments