Webdunia - Bharat's app for daily news and videos

Install App

೫೦೦ ಕೋಟಿ ವರ್ಗಾವಣೆ ದಂದೆ ಬಗ್ಗೆ ಅಧಿಕಾರಿಯಿಂದ ಮಾಹಿತಿ ಸಿಕ್ಕಿದೆ ಹೆಚ್ ಡಿಕೆ ಹೊಸ ಬಾಂಬ್..!

Webdunia
ಮಂಗಳವಾರ, 18 ಜುಲೈ 2023 (15:00 IST)
ರಾಜ್ಯ ರಾಜಕೀಯದಲ್ಲಿ ಸದ್ಯ ವರ್ಗಾವಣೆ ದಂದೆ ವಿಚಾರವಾಗಿ ದಿನೇ ದಿನೇ ಹೊಸ ತಿರುವನ್ನ ಪಡೆಯುತ್ತಿದೆ. ಒಂದು ಕಡೆ ಕೃಷಿ ಇಲಾಖೆಯಲ್ಲಿ ರೇಟ್ ಕಾರ್ಡ್ ನ್ನ ಬಿಡುಗಡೆ‌ ಮಾಡಿ  ಸರ್ಕಾರಕ್ಕೆ ಶಾಕ್ ನೀಡಿದ್ರು ಹೆಚ್ ಡಿಕೆ... ಈ ವಿಚಾರವಾಗಿ ಮತನಾಡಿದ ಹೆಚ್ ಡಿಕೆ, ನಾನೇನು ಮಾಡಿಲ್ಲ, ಇಲಾಖೆಯಲ್ಲಿ ನಡೆದಿರಬಹುದು ಅಂತ ಹೇಳಿದ್ದಾರೆ. ನಾನು ಸರ್ಕಾರದ ವಿರುದ್ದ ವರ್ಗಾವಣೆ ದಂದೆಯ ಬಗ್ಗೆ XL ಶೀಟ್‌ನಲ್ಲಿ ಬಿಟ್ಟಿದ್ದೆ. ನನ್ನ ಕಾಲದ್ದನ್ನ ಅವರು ತೋರಿಸ್ತಿದ್ರು.ನನಗೆ ಶಾಕ್ ಆಯ್ತು.ನನ್ನ ಗಮನಕ್ಕೆ ಬಾರದೆ ಯಾವಾಗ ರೇಟ್ ಫಿಕ್ಸ್ ಆಯ್ತು ಅಂತ.ಮುಖ್ಯ ಇಂಜಿನಿಯರ್ ಹುದ್ದೆಗೆ 30 ಕೋಟಿ ಕಪ್ಪಾ.ಇದರ ಒಳಗೆ ನನ್ನ ಕಾಲದಲ್ಲಿ ನಡೆದಿದ್ದು ಏನೂ ಇಲ್ಲ.2008 ರಿಂದ 2013 ಮಾಗಡಿ ವಿಧಾನಸಭೆಯಲ್ಲಿ ನಡೆದ ರಸ್ತೆ ಕಾಮಗಾರಿ.ಇದೆ ವಿಚಾರವಾಗಿ ಸಿದ್ದರಾಮಯ್ಯ ,ಹಾಗೂ ಮಹದೇವಪ್ಪ ಅವರ ಕಾಲದ್ದು. ಇನ್ನೂ ವರ್ಗಾವಣೆ ವಿಚಾರವಾಗಿ ೫೦೦ ಕೋಟಿ ದಂದೆ ನಡೆದಿದೆ ಅಂತಾ ಅಧಿಕಾರೊಯೊಬ್ಬರು ಮಾಹಿತಿ ನೀಡಿದ್ದಾರೆ ಅಂತಾ ಹೊಸ ಬಾಂಬ್ ಹಾಕಿದ್ರು ಮಾಜಿ ಸಿಎಂ ಕುಮಾರಸ್ವಾಮಿ.

ಇನ್ನೂ ರೈತರ ಆತ್ಮಹತ್ಯೆ ಬಗ್ಗೆ ಸರ್ಕಾರಕ್ಕೆ ಚಾಟಿ‌ಬೀಸುದ್ರು ಕುಮಾರಸ್ವಾಮಿ , ರೈತರ ಆತ್ಮಹತ್ಯೆ ಹೆಚ್ಚಾಗ್ತಿದ್ರು ಸರ್ಕಾರ ಇದರ ಬಗ್ಗೆ ಮಾತಾಡಿಲ್ಲಾ, ಈ ಸಮಯದಲ್ಲೇ ಬೆಂಗಳೂರಿನಲ್ಲಿ ಮಹಾಘಟ್ ಬಂಧನ್ ಸಭೆ ಮಾಡ್ತಿದ್ದಾರೆ ಘಟಬಂಧನ ಮಾಡ್ತಿರೋದು ಅಧಿಕಾರಕ್ಕೆ ಮಾತ್ರ.ಈ ಹಿಂದೆ ಘಟಬಂಧನ್ ಮಾಡಿ ಇಲ್ಲಿಗೆ ಬಂದು ಕೈಕೈ ಹಿಡಿದುಕೊಂಡ್ರುನಂತರ ಏನಾಯ್ತು ಅಂತ ಎಲ್ಲರಿಗೂ ಗೊತ್ತಿದೆಯಲ್ಲ. ಹಾವೇರಿಯಲ್ಲಿ 13ಜನ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸದನದಲ್ಲಿ ಚಕಾರ ಎತ್ತಿಲ್ಲಾ ಅಂತಾ ಸರ್ಕಾರದ ವಿರುದ್ದ ಕಿಡಿ ಕಾರಿದ್ರು ಮಾಜಿ ಸಿಎಂ ಕುಮಾರಸ್ವಾಮಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Rains: ಈ ವಾರ ತಗ್ಗುತ್ತಾ ಮಳೆಯ ಅಬ್ಬರ

ಅತ್ಯಾಚಾರ ಪ್ರಕರಣದಲ್ಲಿ ಬಿಜೆಡಿ ಕಾರ್ಪೊರೇಟರ್ ಬಂಧನ, ಪಕ್ಷದಿಂದ ಅಮಾನತು

ತಮಿಳುನಾಡಿನ ಚೋಳರ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: 140 ಕೋಟಿ ಭಾರತೀಯರ ಕಲ್ಯಾಣಕ್ಕೆ ಪ್ರಾರ್ಥನೆ

ಹರಿದ್ವಾರ ಕಾಲ್ತುಳಿತ, ಇದು ಅಪಘಾತವಲ್ಲ, ಆಡಳಿತ ವ್ಯವಸ್ಥೆಯ ವೈಫಲ್ಯ: ಕೇಜ್ರಿವಾಲ್

ರಾಜ್ಯದಲ್ಲಿ ರಸಗೊಬ್ಬರದ ಕಾಳದಂಧೆ: ಸರ್ಕಾರದ ವಿರುದ್ಧ ಜು.28ರಂದು ಪ್ರತಿಭಟನೆ, ವಿಜಯೇಂದ್ರ

ಮುಂದಿನ ಸುದ್ದಿ
Show comments