Select Your Language

Notifications

webdunia
webdunia
webdunia
webdunia

ಡಿಕೆಶಿ-ಎಸ್ ನಾರಾಯಣ್ ಭೇಟಿ ರಹಸ್ಯ ಬಯಲು

ಡಿಕೆಶಿ-ಎಸ್ ನಾರಾಯಣ್ ಭೇಟಿ ರಹಸ್ಯ ಬಯಲು
ಬೆಂಗಳೂರು , ಬುಧವಾರ, 14 ಜುಲೈ 2021 (09:54 IST)
ಬೆಂಗಳೂರು: ಹಿರಿಯ ನಿರ್ದೇಶಕ ಎಸ್. ನಾರಾಯಣ್ ಇತ್ತೀಚೆಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದು ಇದೇ ಕಾರಣಕ್ಕೆ!


ನಾರಾಯಣ್ ನಿರ್ದೇಶನದ ಡೆಡ್ಲಿ ಆದಿತ್ಯ-ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘5 ಡಿ’ ಚಿತ್ರದ ಫಸ್ಟ್ ಲುಕ್ ನಿನ್ನೆ ಹೊರಬಂದಿದೆ. ಈ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ಡಿಕೆಶಿ.

ಇದೇ ವಿಚಾರಕ್ಕೆ ಆಹ್ವಾನಿಸಲು ನಾರಾಯಣ್ ಅವರನ್ನು ಭೇಟಿಯಾಗಿದ್ದರು ಎಂಬುದು ಈಗ ಪಕ್ಕಾ ಆಗಿದೆ. ಇನ್ನು, 5 ಡಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಇದರ ಬೆನ್ನಲ್ಲೇ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇದೇ ವರ್ಷ ಚಿತ್ರ ತೆರೆ ಕಾಣಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ನಟಿ ಶ್ರುತಿ ಪುತ್ರಿ ಗೌರಿ