Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಮನೆಗೆ ಬಂದು ಭರ್ಜರಿ ಸಿಹಿಸುದ್ದಿ ಕೊಟ್ಟ ಮೈಲಾರ ಗೊರವಯ್ಯಾ!

webdunia
bangalore , ಶುಕ್ರವಾರ, 9 ಜುಲೈ 2021 (18:43 IST)
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಶುಭ ಶುಕ್ರವಾರ ಹಾಗೂ ಅಮಾವಸ್ಯೆ ದಿನವಾದ ಇಂದು ಭೇಟಿ ನೀಡಿದ ಗೊರವಯ್ಯಾ ಸಿಹಿ ಸುದ್ದಿ ನೀಡಿದೆ.
ಬೆಂಗಳೂರಿನ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಇಬ್ಬರು ಗೊರವಯ್ಯಾ ತಲಾ 1 ಸಾವಿರ ರೂ. ನೀಡುವಂತೆ ಹೇಳಿದರು.
ಒಂದು ಸಾವಿರ ರೂಪಾಯಿ ನೋಟು ಪಡೆಯುತ್ತಿದ್ದಂತೆ ಮುಂದಿನ ಸಿಎಂ ನೀವೇ ಆಗ್ತಿರಾ ಎಂದು ಹೇಳಿ ಭವಿಷ್ಯ ನುಡಿದು ಆಶೀರ್ವಾದ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ನಲ್ಲಿ ಬಂದು ಮೊಬೈಲ್ ಎಗರಿಸುತ್ತಿದ್ದ ಇಬ್ಬರು ಖತರ್ನಾಕ್ ಗಳ ಬಂಧನ: ಮೊಬೈಲ್ ದ್ವಿಚಕ್ರ ವಾಹನಗಳು ಪೊಲೀಸ್ ವಶ