Webdunia - Bharat's app for daily news and videos

Install App

‘ಅದೊಂದಿತ್ತು ಕಾಲ’ ಅಂತಿದ್ದಾರೆ ವಿನಯ್ ರಾಜಕುಮಾರ್

Webdunia
ಶನಿವಾರ, 6 ಫೆಬ್ರವರಿ 2021 (09:36 IST)
ಬೆಂಗಳೂರು: ಡಾ. ರಾಜ್ ಮನೆಯ ಕುಡಿ ವಿನಯ್ ರಾಜಕುಮಾರ್ ಹೊಸ ಸಿನಿಮಾವೊಂದರ ಟೈಟಲ್ ಅನೌನ್ಸ್ ನಿನ್ನೆ ಸಂಜೆ ಅನೌನ್ಸ್ ಆಗಿದೆ.


‘ಅದೊಂದಿತ್ತು ಕಾಲ’ ಎಂಬ ವಿಶಿಷ್ಟ ಟೈಟಲ್ ನ ಸಿನಿಮಾ ಅನೌನ್ಸ್ ಆಗಿದೆ. ವಿನಯ್ ನಾಯಕರಾಗಿರುವ ಈ ಸಿನಿಮಾಗೆ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಆದರೆ ಟೈಟಲ್ ಪೋಸ್ಟರ್ ನಲ್ಲಿ ಬಾಲಕನೊಬ್ಬನ ಫೋಟೋ ಇದ್ದು, ಕುತೂಹಲ ಮೂಡಿಸಿದೆ. ಕೀರ್ತಿ ನಿರ್ದೇಶನದ ಸಿನಿಮಾಗೆ ಭುವನ್ ಲೋಕೇಶ್, ಶಿವಣ್ಣ ಎಸ್ ನಿರ್ಮಾಪಕರು.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments