Select Your Language

Notifications

webdunia
webdunia
webdunia
webdunia

ದಳಪತಿ ನಟ ವಿಜಯ್ ಈ ಕೆಲಸಕ್ಕೆ ಹ್ಯಾಟ್ಸಾಫ್ ಎಂದ ನೆಟ್ಟಿಗರು

ದಳಪತಿ ನಟ ವಿಜಯ್ ಈ ಕೆಲಸಕ್ಕೆ ಹ್ಯಾಟ್ಸಾಫ್ ಎಂದ ನೆಟ್ಟಿಗರು
ಚೆನ್ನೈ , ಸೋಮವಾರ, 28 ಸೆಪ್ಟಂಬರ್ 2020 (10:50 IST)
ಚೆನ್ನೈ : ಸರಳತೆ ಸಜ್ಜನಿಕೆಯ ಮೂಲಕ ಹೆಸರುವಾಸಿಯಾಗಿದ್ದ ದಳಪತಿ ನಟ ವಿಜಯ್ ಅವರ ಈ ಕೆಲಸಕ್ಕೆ ಇದೀಗ ನೆಟ್ಟಿಗರು ಹ್ಯಾಟ್ಸಾಫ್ ಹೇಳಿದ್ದಾರೆ.

ಹೌದು. ನಟ ವಿಜಯ್ ಅವರು ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ ಅವರ ಅಂತಿಮ ದರ್ಶನಕ್ಕೆ ತೆರಳಿದ್ದ ವೇಳೆ ಅಲ್ಲಿ ಅವರ ಅಭಿಮಾನಿಗಳು ಸೇರಿಕೊಂಡಿದ್ದರು. ಆ ವೇಳೆ ಅವರು ಬರುವಾಗ ಅವರ ಕಾಲು ತಾಗಿ ಅಭಿಮಾನಿಯೊಬ್ಬರ ಚಪ್ಪಲಿ ಮಿಸ್ ಆಯ್ತು. ಆಗ ನಟ ವಿಜಯ್ ಅವರೇ ಚಪ್ಪಲಿಯನ್ನು ಕೈಯಲ್ಲಿ ಎತ್ತಿ ಅಭಿಮಾನಿಗೆ ನೀಡಿದ್ದಾರೆ.

ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಜಯ್ ಕೆಲಸಕ್ಕೆ  ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಪಿ ಬಾಲಸುಬ್ರಮಣ್ಯಂ ಕುಟುಂಬಕ್ಕೆ ದುಬಾರಿ ಆಸ್ಪತ್ರೆ ಬಿಲ್: ಎಸ್ ಪಿ ಚರಣ್ ಹೇಳಿದ್ದೇನು?