Select Your Language

Notifications

webdunia
webdunia
webdunia
webdunia

ಬಾಹುಬಲಿ ನಿರ್ದೇಶಕ ರಾಜಮೌಳಿ ‘ರಾಮಾಯಣ’ ಮಾಡಬೇಕಂತೆ! ಅಭಿಮಾನಿಗಳ ಹೊಸ ಬೇಡಿಕೆ

ಬಾಹುಬಲಿ ನಿರ್ದೇಶಕ ರಾಜಮೌಳಿ ‘ರಾಮಾಯಣ’ ಮಾಡಬೇಕಂತೆ! ಅಭಿಮಾನಿಗಳ ಹೊಸ ಬೇಡಿಕೆ
ನವದೆಹಲಿ , ಸೋಮವಾರ, 4 ಮೇ 2020 (09:13 IST)
ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಧಾರವಾಹಿ ಮರುಪ್ರಸಾರ ಮುಕ್ತಾಯವಾಗುತ್ತಿದ್ದಂತೇ ಟ್ವಿಟರ್ ನಲ್ಲಿ ಅಭಿಮಾನಿಗಳು ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿಗೆ ಹೊಸ ಬೇಡಿಕೆಯಿಟ್ಟಿದ್ದಾರೆ.

 
ರಾಮಾಯಣ ಧಾರವಾಹಿ ಮುಗಿಯತಲ್ಲಾ ಎಂಬ ಬೇಸರದಲ್ಲಿರುವ ಟ್ವಿಟರಿಗರು ರಮಾನಂದ ಸಾಗರ್ ಬಿಟ್ಟರೆ ಈ ಕತೆಯನ್ನು ಇಷ್ಟೊಂದು ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ವೀಕ್ಷಕರಿಗೆ ಕೊಡುವ ಸಾಮರ್ಥ್ಯವಿರುವುದು ರಾಜಮೌಳಿಗೆ ಮಾತ್ರ.

ಹೀಗಾಗಿ ರಾಜಮೌಳಿ ರಾಮಾಯಣ ಸಿನಿಮಾ ಮಾಡಿ ಎಂದು ಟ್ವಿಟರ್ ನಲ್ಲಿ ಅಭಿಮಾನಿಗಳು ಟ್ರೆಂಡ್ ಮಾಡಿದ್ದಾರೆ. ಬಾಹುಬಲಿಯಂತಹ ಕಾಲ್ಪನಿಕ ಕತೆಯನ್ನೇ ನೈಜವೆನ್ನುಂತಹ ಕಟ್ಟಿಕೊಟ್ಟಿರುವ ರಾಜಮೌಳಿ ರಾಮಾಯಣವನ್ನು ಅಷ್ಟೇ ಸುಂದರವಾಗಿ ಚಿತ್ರಿಸುತ್ತಾರೆ ಎಂಬ ನಂಬಿಕೆ ಅಭಿಮಾನಿಗಳದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಜೀ ಕನ್ನಡದಲ್ಲಿ ಮತ್ತೆ ಪ್ರಸಾರವಾಗಲಿದೆ ಶಂಕರ್ ನಾಗ್ ‘ಮಾಲ್ಗುಡಿ ಡೇಸ್’