Webdunia - Bharat's app for daily news and videos

Install App

ನೀವೇನು ದೊಡ್ಡ ಡಾನಾ? ರಾಜ್ ಬಿ ಶೆಟ್ಟಿಗೆ ಶಿವಣ್ಣ ಆವಾಜ್!

Webdunia
ಮಂಗಳವಾರ, 4 ಜನವರಿ 2022 (16:22 IST)
ಬೆಂಗಳೂರು: ನೀವೇನು ದೊಡ್ಡ ಡಾನಾ? ಮಂಗಳದೇವಿ ಹತ್ರ ಬರ್ಲಾ? ಹೀಗಂತ ಶಿವರಾಜ್ ಕುಮಾರ್ ನಟ ರಾಜ್ ಬಿ ಶೆಟ್ಟಿಗೆ ಆವಾಜ್ ಹಾಕಿದ್ದಾರೆ!

ಸಾಮಾನ್ಯವಾಗಿ ಶಿವಣ್ಣ ಹೀಗೆ ಯಾರೊಂದಿಗೂ ಮಾತನಾಡಿದ ಉದಾಹರಣೆಯೇ ಇರಲ್ಲ. ಆದರೆ ಈಗ ರಾಜ್ ಶೆಟ್ಟಿಗೆ ಈ ರೀತಿ ಯಾಕೆ ಮಾತಾಡಿದ್ರು ಅಂತ ಅಚ್ಚರಿಯಾಗಬೇಡಿ. ಇದು ಕೇವಲ ತಮಾಷೆಗಾಗಿ ನಡೆದ ಫೋನ್ ಇನ್ ಸಂಭಾಷಣೆಯಷ್ಟೇ.

ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಗರುಡಗಮನ ವೃಷಭ ವಾಹನ ಸಿನಿಮಾ ಜೀ5 ನಲ್ಲಿ ಇದೇ 13 ರಿಂದ ಪ್ರಸಾರವಾಗಲಿದೆ. ಈ ಸಿನಿಮಾಗೆ ಪ್ರಚಾರ ಕೊಡುವ ಉದ್ದೇಶದಿಂದ ಶಿವಣ್ಣ ಇಂತಹದ್ದೊಂದು ನಾಟಕವಾಡಿದ್ದಾರೆ. ಮೊದಲಿಗೆ ಯಾರೋ ತನಗೆ ಆವಾಜ್ ಹಾಕುತ್ತಾರೆಂದು ರಾಜ್ ಬಿ ಶೆಟ್ಟಿ ಕೂಡಾ ಗಂಭೀರವಾಗಿಯೇ ಮಾತನಾಡುತ್ತಾರೆ. ಬಳಿಕ ಶಿವಣ್ಣ ಎಂದು ಗೊತ್ತಾಗುತ್ತಿದ್ದಂತೆ ನಕ್ಕು ಬಿಡುತ್ತಾರೆ. ಕೊನೆಗೆ ರಾಜ್ ಬಿ ಶೆಟ್ಟಿ ನಟನೆಯನ್ನು ಶಿವಣ್ಣ ಕೊಂಡಾಡುತ್ತಾರೆ. ಈ ರೀತಿ ಇಬ್ಬರೂ ಸಿನಿಮಾ ಪ್ರಚಾರ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಮುಂದಿನ ಸುದ್ದಿ
Show comments