Select Your Language

Notifications

webdunia
webdunia
webdunia
webdunia

ಹೀರೋ ಬಿಡುಗಡೆ ಬೆನ್ನಲ್ಲೇ ಕೆಂಡಾಮಂಡಲರಾದ ರಿಷಬ್ ಶೆಟ್ಟಿ

ಹೀರೋ ಬಿಡುಗಡೆ ಬೆನ್ನಲ್ಲೇ ಕೆಂಡಾಮಂಡಲರಾದ ರಿಷಬ್ ಶೆಟ್ಟಿ
ಬೆಂಗಳೂರು , ಸೋಮವಾರ, 8 ಮಾರ್ಚ್ 2021 (09:57 IST)
ಬೆಂಗಳೂರು: ರಿಷಬ್ ಶೆಟ್ಟಿ ಸಿಟ್ಟಾಗಿದ್ದಾರೆ! ಹೀರೋ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಶೆಟ್ರು ಸಿಟ್ಟಾಗಲು ಕಾರಣ ಪೈರಸಿ.


ಮತ್ತದೇ ಪೈರಸಿ ಭೂತ ಹೀರೋ ಸಿನಿಮಾಗೂ ಅಂಟಿಕೊಂಡಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ಆನ್ ಲೈನ್ ನಲ್ಲಿ ಸಿನಿಮಾ ಪೈರಸಿಯಾಗಿರುವುದು ರಿಷಬ್ ಸಿಟ್ಟಿಗೆ ಕಾರಣವಾಗಿದೆ.

‘ಕೊರೋನಾ ಸಮಯದಲ್ಲಿ ಸಿನಿಮಾ ಮೇಲಿನ ಪ್ರೀತಿಗೆ ಕೇವಲ 24 ಜನ ಸಿನಿಮಾ ಮಾಡಿಯಾಗಿದೆ. ಚಿತ್ರಮಂದಿರಕ್ಕೆ ಬಿಟ್ಟಾಗಿದೆ.  ಇಂದಿಗೆ ಪೈರಸಿ ಆಗಿದೆ. ಇನ್ನು ನಮ್ದೇನಿದೆ’ ಎಂದು ರಿಷಬ್ ಸಿಟ್ಟು ಹೊರಹಾಕಿದ್ದಾರೆ. ವಿಡಿಯೋ ಮೂಲಕ ರಿಷಬ್ ಆಕ್ರೋಶ ಹೊರಹಾಕಿದ್ದಾರೆ. ಈ ಸಮಸ್ಯೆ ಕೇವಲ ನಮ್ಮ ಸಿನಿಮಾಗಲ್ಲ. ಹಲವು ದೊಡ್ಡ ದೊಡ್ಡ ಸಿನಿಮಾಗಳಿಗೇ ಬಂದಿದೆ. ಇದರ ವಿರುದ್ಧ ಯಾವುದಾದರೂ ಕಠಿಣ ಕ್ರಮ ಕೈಗೊಳ್ಳಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ರಾಬರ್ಟ್ ಮೇಕಿಂಗ್ ವಿಡಿಯೋ ರಿಲೀಸ್ ಇಂದಿನಿಂದ ಶುರು