Select Your Language

Notifications

webdunia
webdunia
webdunia
webdunia

ಅಮೃತವರ್ಷಿಣಿ ಬಳಿಕ ಮತ್ತೆ ವಿಲನ್ ಪಾತ್ರದಲ್ಲಿ ರಮೇಶ್ ಅರವಿಂದ್?

ಅಮೃತವರ್ಷಿಣಿ ಬಳಿಕ ಮತ್ತೆ ವಿಲನ್ ಪಾತ್ರದಲ್ಲಿ ರಮೇಶ್ ಅರವಿಂದ್?
ಬೆಂಗಳೂರು , ಸೋಮವಾರ, 12 ಸೆಪ್ಟಂಬರ್ 2022 (08:10 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ 2 ನೇ ಭಾಗದ ಟೀಸರ್ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿತ್ತು.

ಆದರೆ ಟೀಸರ್ ನೋಡಿದ ಮಂದಿ ಈ ಸಿನಿಮಾದಲ್ಲಿ ರಮೇಶ್ ವಿಲನ್ ಪಾತ್ರ ಮಾಡುತ್ತಾರಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಶಿವಾಜಿ ಸುರತ್ಕಲ್ ಭಾಗ 1 ರ ಕೊನೆಯಲ್ಲಿ ರಮೇಶ್ ಟ್ವಿಸ್ಟ್ ಇತ್ತು.

ಇದರ ಮುಂದುವರಿದ ಭಾಗವಾಗಿ ಈ ಸಿನಿಮಾವಿದೆ. ಈ ಟೀಸರ್ ಗಮನಿಸಿದರೆ ಒಳ್ಳೆಯವನಂತೆ ನಟಿಸುತ್ತಾ ಅವರೇ ವಿಲನ್ ಆಗಿರಲಿದ್ದಾರಾ ಎಂಬ ಸಂಶಯ ಮೂಡುತ್ತದೆ. ಈ ಮೊದಲು ಅಮೃತವರ್ಷಿಣಿಯಲ್ಲೂ ವಿಲನ್ ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಲೈಗರ್ ಸಹಾಯಕ ನಿರ್ದೇಶಕ ಸಾಯಿ ಕುಮಾರ್ ಆತ್ಮಹತ್ಯೆ