Select Your Language

Notifications

webdunia
webdunia
webdunia
webdunia

ಆಚಾರ್ಯ ಸಿನಿಮಾವನ್ನು ಹಿಂದಿಯಲ್ಲಿ ರಿಲೀಸ್ ಮಾಡದೇ ಇರಲು ಕಾರಣ ತಿಳಿಸಿದ ರಾಮ್ ಚರಣ್

ಆಚಾರ್ಯ
ಹೈದರಾಬಾದ್ , ಸೋಮವಾರ, 25 ಏಪ್ರಿಲ್ 2022 (09:49 IST)
ಹೈದರಾಬಾದ್: ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಜೋರಾಗಿದೆ. ಬಾಲಿವುಡ್ ನಲ್ಲೂ ದಕ್ಷಿಣ ಭಾರತದ ಸಿನಿಮಾಗಳು ದುಡ್ಡು ಬಾಚಿಕೊಳ್ಳುತ್ತಿವೆ.

ಹೀಗಿದ್ದರೂ ತಮ್ಮ ನಿರ್ಮಾಣದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಾಯಕರಾಗಿರುವ ‘ಆಚಾರ್ಯ’ ಸಿನಿಮಾವನ್ನು ಹಿಂದಿಯಲ್ಲಿ ರಿಲೀಸ್ ಮಾಡದೇ ಇರಲು ರಾಮ್ ಚರಣ್ ತೇಜ್ ನಿರ್ಧರಿಸಿದ್ದಾರೆ.

ಕೊರಟಾಲ ಶಿವ ನಿರ್ದೇಶನದ ಆಚಾರ್ಯ ದಕ್ಷಿಣ ಭಾರತದ ಸೊಗಡಿನ ಸಿನಿಮಾ. ಹೀಗಾಗಿ ಈ ಸಿನಿಮಾವನ್ನು ಹಿಂದಿಯಲ್ಲಿ ರಿಲೀಸ್ ಮಾಡಲು ಉದ್ದೇಶಿಸಿಲ್ಲ. ಇದಕ್ಕೆ ಬೇಸರವೂ ಇಲ್ಲ ಎಂದು ರಾಮ್ ಚರಣ್ ತೇಜ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

11 ನೇ ದಿನ ಕೆಜಿಎಫ್ 2 ಗಳಿಕೆ ಎಷ್ಟಾಯ್ತು ಗೊತ್ತಾ?!