Select Your Language

Notifications

webdunia
webdunia
webdunia
webdunia

ಪುಷ್ಪ 2 ನಲ್ಲಿ ಶ್ರೀವಲ್ಲಿ ಸಾಯ್ತಾಳಾ? ರಶ್ಮಿಕಾ ಪಾತ್ರದ ಬಗ್ಗೆ ನಿರ್ಮಾಪಕರ ಸ್ಪಷ್ಟನೆ

ರಶ್ಮಿಕಾ ಮಂದಣ್ಣ
ಹೈದರಾಬಾದ್ , ಗುರುವಾರ, 23 ಜೂನ್ 2022 (08:30 IST)
ಹೈದರಾಬಾದ್: ಪುಷ್ಪ 2 ಸಿನಿಮಾದಲ್ಲಿ ನಾಯಕಿ ಶ್ರೀವಲ್ಲಿ ಮೊದಲಾರ್ಧದಲ್ಲಿಯೇ ಸಾವನ್ನಪ್ಪುತ್ತಾಳೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿದ್ದು, ಇದು ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ತೀವ್ರ ನಿರಾಸೆ ತಂದಿತ್ತು.

ಆದರೆ ಈಗ ರಶ್ಮಿಕಾ ಪಾತ್ರದ ಬಗ್ಗೆ ಹರಡಿದ ವದಂತಿಗಳ ಬಗ್ಗೆ ನಿರ್ಮಾಪಕ ರವಿಶಂಕರ್ ಸ್ಪಷ್ಟನೆ ನೀಡಿದ್ದಾರೆ. ರಶ್ಮಿಕಾ ಪಾತ್ರ ಕೊನೆಯಾಗುವುದೆಲ್ಲಾ ವದಂತಿಗಳಷ್ಟೇ ಎಂದು ತಳ್ಳಿ ಹಾಕಿದ್ದಾರೆ.

ಇದೆಲ್ಲಾ ಗಾಸಿಪ್ ಗಳಷ್ಟೇ. ಕತೆ ಎಲ್ಲೂ ಲೀಕ್ ಆಗಿಲ್ಲ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆಲ್ಲಾ ನಾನ್ ಸೆನ್ಸ್’ ಎಂದು ರವಿಶಂಕರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣ ವೇದ ಫಸ್ಟ್ ಲುಕ್ ರಿಲೀಸ್: ರಾಜ್ ಕುಟುಂಬ ಒಂದೇ ಫ್ರೇಮ್ ನಲ್ಲಿ