Select Your Language

Notifications

webdunia
webdunia
webdunia
webdunia

ಪುನೀತ್ 11 ನೇ ದಿನ ಕಾರ್ಯಕ್ಕೆ ಬಂದ ಆಪ್ತ ನಟರ ದಂಡು

ಪುನೀತ್ 11 ನೇ ದಿನ ಕಾರ್ಯಕ್ಕೆ ಬಂದ ಆಪ್ತ ನಟರ ದಂಡು
ಬೆಂಗಳೂರು , ಸೋಮವಾರ, 8 ನವೆಂಬರ್ 2021 (17:37 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11 ನೇ ದಿನದ ಕಾರ್ಯಕ್ರಮಕ್ಕೆ ಇಂದು ಆಪ್ತ ವಲಯದಲ್ಲಿ ಸಿಕ್ಕ ನಟರ ದಂಡೇ ಆಗಮಿಸಿದೆ.

ಪುನೀತ್ ನಿವಾಸದಲ್ಲಿ ನಡೆದ ಕಾರ್ಯಕ್ರಮಕ್ಕೆ ನಟರಾದ ದುನಿಯಾ ವಿಜಯ್, ರಂಗಾಯಣ ರಘು, ರವಿಶಂಕರ್ ಗೌಡ, ಚಿಕ್ಕಣ್ಣ, ಶರಣ್, ರಕ್ಷಿತ್ ಶೆಟ್ಟಿ, ಶ್ರುತಿ, ಹಂಸಲೇಖ, ಉಪೇಂದ್ರ, ಅವಿನಾಶ್ ದಂಪತಿ, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದಾರೆ.

ಇವರಲ್ಲದೆ ರಾಜಕೀಯ ನಾಯರು, ರಾಜ್ ಕುಟುಂಬದ ಆಪ್ತರೂ 11 ನೇ ದಿನದ ಕಾರ್ಯದಲ್ಲಿ ಭಾಗವಹಿಸಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಿದಾತನಿಗೆ ನಗದು ಬಹುಮಾನ!