Select Your Language

Notifications

webdunia
webdunia
webdunia
webdunia

ಪುನೀತ್ ಅಂತ್ಯಸಂಸ್ಕಾರಕ್ಕೆ ಬಾರದ ಅನುಶ್ರೀ 11 ನೇ ದಿನದ ಕಾರ್ಯಕ್ರಮಕ್ಕೆ ಹಾಜರಿ

ಪುನೀತ್ ಅಂತ್ಯಸಂಸ್ಕಾರಕ್ಕೆ ಬಾರದ ಅನುಶ್ರೀ 11 ನೇ ದಿನದ ಕಾರ್ಯಕ್ರಮಕ್ಕೆ ಹಾಜರಿ
ಬೆಂಗಳೂರು , ಸೋಮವಾರ, 8 ನವೆಂಬರ್ 2021 (11:17 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ನೆಚ್ಚಿನ ನಟ ಎಂದು ಎಲ್ಲೇ ಹೋದರೂ ಹೇಳಿಕೊಳ್ಳುವ ಆಂಕರ್ ಅನುಶ್ರೀ ಅವರ ಅಂತಿಮ ದರ್ಶನಕ್ಕೆ ಬಾರದೇ ಇದ್ದಿದ್ದು ಭಾರೀ ಟೀಕೆಯಾಗಿತ್ತು.

ಹಲವರು ಅನುಶ್ರೀಯನ್ನು ಟೀಕೆ ಮಾಡಿದ್ದರು. ಆದರೆ ತಮಗೆ ಪವರ್ ಸ್ಟಾರ್ ಅಪ್ಪುವನ್ನು ಆ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗದ ಕಾರಣ ಬಂದಿರಲಿಲ್ಲ ಎಂದು ಅನುಶ್ರೀ ದುಃಖದಿಂದಲೇ ಹೇಳಿಕೊಂಡಿದ್ದರು.

ಆದರೆ ಇಂದು ಸಮಾಧಿ ಬಳಿಯಲ್ಲಿ ಕುಟುಂಬಸ್ಥರು 11 ನೇ ದಿನದ ಕಾರ್ಯ ನಡೆಸುವಾಗ ಅನುಶ್ರೀ ಆಗಮಿಸಿದ್ದಾರೆ. ತೀವ್ರ ಬೇಸರದಲ್ಲಿದ್ದ ಅನುಶ್ರೀ ಸಮಾಧಿಗೆ ನಮಸ್ಕರಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವರಿಗೆ ಪತ್ರ ಬರೆದ ಅಶ್ವಿನಿ ಪುನೀತ್ ರಾಜ್ ಕುಮಾರ್