Select Your Language

Notifications

webdunia
webdunia
webdunia
webdunia

ಸೈಮಾ ಅವಾರ್ಡ್ ನಲ್ಲೂ ಗೆಳೆಯ ಚಿರು ಸರ್ಜಾ ಮರೆಯದ ಪನ್ನಾಗಭರಣ

ಸೈಮಾ ಅವಾರ್ಡ್ ನಲ್ಲೂ ಗೆಳೆಯ ಚಿರು ಸರ್ಜಾ ಮರೆಯದ ಪನ್ನಾಗಭರಣ
ಬೆಂಗಳೂರು , ಮಂಗಳವಾರ, 21 ಸೆಪ್ಟಂಬರ್ 2021 (11:05 IST)
ಬೆಂಗಳೂರು: ಮೊನ್ನೆಯಷ್ಟೇ ನಡೆದ ಸೈಮಾ ಅವಾರ್ಡ್ ಸಮಾರಂಭದಲ್ಲೂ ನಿರ್ದೇಶಕ ಪನ್ನಗಾಭರಣ ತಮ್ಮ ಸ್ನೇಹಿತ ದಿವಂಗತ ಚಿರು ಸರ್ಜಾರನ್ನು ಮರೆತಿಲ್ಲ.


ಚಿರು ಸರ್ಜಾರ ಪರಮಾಪ್ತ ಗೆಳೆಯ ಪನ್ನಗ ಸೈಮಾ ಅವಾರ್ಡ್ ಸಮಾರಂಭದಲ್ಲಿ ನಿರ್ದೇಶನಕ್ಕಾಗಿ ಪ್ರಶಸ್ತಿ ಗೆದ್ದಿದ್ದರು. ಈ ಅಪೂರ್ವ ಕ್ಷಣದಲ್ಲಿ ಗೆಳೆಯನನ್ನು ನೆನೆದ ಪನ್ನಗ ಚಿರು ಸರ್ಜಾ ಚಿತ್ರವಿರು ಬ್ಲೇಸರ್ ತೊಟ್ಟಿದ್ದರು.

ಇದು ಚಿರು ಪತ್ನಿ ಮೇಘನಾ ಗಮನಕ್ಕೂ ಬಂದಿದ್ದು, ಪನ್ನಗ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಚಿರು ನನ್ನ ಲಕ್ಕಿ ಚಾರ್ಮ್ ಎಂದು ಪನ್ನಗ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕಿಯ ಹುಡುಕಾಟದಲ್ಲಿ ಧ್ರುವ ಸರ್ಜಾ